ಆ್ಯಪ್ನಗರ

ಸಿಕ್ವೇಲ್‌ಗಾಗಿ ಇರ್ಫಾನ್‌ ಖಾನ್‌ ಭೇಟಿ ಮಾಡಿದ ನಿರ್ದೇಶಕರು1

ಹಿಂದಿ ಮೀಡಿಯಂ ಸಿನಿಮಾದ ಸಿಕ್ವೇಲ್‌ ಸಿದ್ಧಪಡಿಸಲು ಇರ್ಫಾನ್‌ ಖಾನ್‌ರನ್ನು ಆಸ್ಪತ್ರೆಯಲ್ಲೆ ನಿರ್ದೇಶಕರು ಭೇಟಿ ಮಾಡಿದ್ದಾರಂತೆ.

Vijaya Karnataka 24 Aug 2018, 5:00 am
ಸಿಕ್ವೇಲ್‌ಗಾಗಿ ಇರ್ಫಾನ್‌ ಖಾನ್‌ ಭೇಟಿ ಮಾಡಿದ ನಿರ್ದೇಶಕರು
Vijaya Karnataka Web Irrfan-Khan


ಹಿಂದಿ ಮೀಡಿಯಂ ಸಿನಿಮಾದ ಸಿಕ್ವೇಲ್‌ ಸಿದ್ಧಪಡಿಸಲು ಇರ್ಫಾನ್‌ ಖಾನ್‌ರನ್ನು ಆಸ್ಪತ್ರೆಯಲ್ಲೆ ನಿರ್ದೇಶಕರು ಭೇಟಿ ಮಾಡಿದ್ದಾರಂತೆ.

ಹಿಂದಿ ಮೀಡಿಯಂ ಸಿನಿಮಾ ಬಿಡುಗಡೆಯಾದಾಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇರ್ಫಾನ್‌ ಖಾನ್‌ ಅಭಿನಯದ ಬಗ್ಗೆ ಸಾಕಷ್ಟು ಪ್ರಶಂಸೆಯು ವ್ಯಕ್ತವಾಗಿತ್ತು. ಅನಾರೋಗ್ಯಕ್ಕಿಡಾಗಿ ಲಂಡನ್‌ನಲ್ಲಿ ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ ಟ್ರೀಟ್‌ಮೆಂಟ್‌ಗೆ ಒಳಗಾಗುತ್ತಿರುವ ಇರ್ಫಾನ್‌ ಖಾನ್‌ ಬಾಲಿವುಡ್‌ನಿಂದ ದೂರ ಸರಿದಿದ್ದರು. ಆದರೆ, ಹಿಂದಿ ಮೀಡಿಯಂ ಸಿನಿಮಾ ನಿರ್ದೇಶಕರು ಲಂಡನ್‌ನ ಆಸ್ಪತ್ರೆಗೆ ಭೇಟಿ ನೀಡಿ ಇರ್ಫಾನ್‌ರ ಆರೋಗ್ಯ ವಿಚಾರಿಸಿಕೊಂಡಿದ್ದಾರಂತೆ.

ಹಿಂದಿ ಮೀಡಿಯಂ ಸಿನಿಮಾದ ಸಿಕ್ವೇಲ್‌ ಕೂಡ ಮಾಡುವುದಾಗಿ ಹೇಳಿದ್ದು, ಈ ಸಿನಿಮಾದಲ್ಲಿ ಮುಂದಿನ ಹತ್ತು ವರ್ಷದ ನಂತರದ ಕಥೆ ಇರುತ್ತದಂತೆ. ಆರೋಗ್ಯ ಸುಧಾರಿಸಿದಲ್ಲಿ ಇರ್ಫಾನ್‌ ಖಾನ್‌ರನ್ನೇ ಸಿನಿಮಾದಲ್ಲಿ ಹಾಕಿಕೊಳ್ಳುವುದಾಗಿ ಹೇಳಿದ್ದಾರಂತೆ. ಈ ಸುದ್ದಿ ಇರ್ಫಾನ್‌ ಅವರಿಗೆ ಸಂತಸ ತಂದಿದೆಯಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌