ಆ್ಯಪ್ನಗರ

ಗಂಗಾ ಆರತಿ ಎತ್ತಿದ ದೀಪಿಕಾ

ಹೃಷಿಕೇಶದ ಪರಮಾತ್ಮ ನಿಕೇತನ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ ನಟಿ ದೀಪಿಕಾ ಗಂಗಾ ಆರತಿ ಎತ್ತುವ ಪೂಜೆಯನ್ನು ಮಾಡಿದರು.

ಟೈಮ್ಸ್ ಆಫ್ ಇಂಡಿಯಾ 4 Apr 2017, 12:51 pm
ಹೃಷಿಕೇಶದ ಪರಮಾತ್ಮ ನಿಕೇತನ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ ನಟಿ ದೀಪಿಕಾ ಪಡುಕೋಣೆ ಗಂಗಾ ನದಿ ತೀರದಲ್ಲಿ ಗಂಗಾ ಆರತಿ ಎತ್ತುವ ಪೂಜೆಯನ್ನು ಮಾಡಿದರು.
Vijaya Karnataka Web offers prayers at rishikeshdeepika padukone
ಗಂಗಾ ಆರತಿ ಎತ್ತಿದ ದೀಪಿಕಾ


ಕುಟುಂಬದವರು ಮತ್ತು ಸ್ನೇಹಿತರ ಜತೆ ಆಗಮಿಸಿದ ಡಿಪ್ಪಿಗೆ ಆಶ್ರಮದ ಮುಖ್ಯಸ್ಥ ಸ್ವಾಮಿ ಚಿದಾನಂದ ಸರಸ್ವತಿ ರುದ್ರಾಕ್ಷಿ ಮಾಲೆ ನೀಡಿ ' ಸ್ವಾಮೀಜಿಗಳು, ಗಾಯಕರು ಹಾಗೂ ನಟ-ನಟಿಯರು ಜತೆಯಾಗಿ ಕಾರ್ಯನಿರ್ವಹಿಸಿದರೆ ಗಂಗೆ ಶುದ್ಧಿ ಕಾರ್ಯವನ್ನು ಸುಲಭವಾಗಿ ಮಾಡಬಹುದು' ಎಂದರು.

ಗಂಗಾ ಆರತಿ ಮಾಡುತ್ತಿರುವ ದೀಪಿಕಾರ ಫೋಟೊ ಮತ್ತು ವೀಡಿಯೋ ನೋಡಿ ಇಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌