ನಿರ್ದೇಶಕ/ ನಿರ್ಮಾಪಕ, ನಟಿ ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಮಧ್ಯೆ ಇರುವ ಸಂಬಂಧದ ಬಗ್ಗೆ ಚರ್ಚೆಯಾಗಿತ್ತು. ಈಗ ಮಹೇಶ್ ಭಟ್ ಮತ್ತು ರಿಯಾ ಚಕ್ರವರ್ತಿ ನಡುವಿನ ವಾಟ್ಸಪ್ ಸಂದೇಶ ಬಹಿರಂಗವಾಗಿದೆ.
ರಿಯಾ ಚಕ್ರವರ್ತಿ ಹಾಗೂ ಸುಶಾಂತ್ ಸಿಂಗ್ ರಜಪೂತ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಜೂನ್ 8ರಂದು ಅವರು ಸುಶಾಂತ್ ಮನೆಯಿಂದ ಹೊರಬಿದ್ದಿದ್ದರು. ಅವರು ಆ ವೇಳೆ ಮಹೇಶ್ ಭಟ್ ಅವರಿಗೆ ಮೆಸೇಜ್ ಮಾಡಿದ್ದಾರಂತೆ. ನಾನು ನನ್ನ ಬಾಯ್ಫ್ರೆಂಡ್ ಬಿಟ್ಟೆ ಎಂದು ರಿಯಾ ವಾಟ್ಸಪ್ ಸಂದೇಶ ಕಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಸಂಬಂಧದ ಬಗ್ಗೆ ರಿಯಾ ತಂದೆಗೆ ಬೇಸರವಿತ್ತು ಎಂಬುದು ವಾಟ್ಸಪ್ ಸಂಭಾಷಣೆ ಮೂಲಕ ತಿಳಿಯುತ್ತದೆ. ಇದರ ವಿರುದ್ಧವಾಗಿಯೇ ಮಹೇಶ್ ಭಟ್ ಅವರು ರಿಯಾಗೆ ಸಲಹೆ ನೀಡಿದ್ದಾರೆ.
ರಿಯಾ ಚಕ್ರವರ್ತಿ ಹಾಗೂ ಸುಶಾಂತ್ ಸಿಂಗ್ ರಜಪೂತ್ ವಾಟ್ಸಪ್ ಸಂದೇಶಗಳ ಸಂಭಾಷಣೆ ಇಲ್ಲಿದೆ
ರಿಯಾ: ಆಶಾ ಭಾರವಾದ ಹೃದಯದಿಂದ, ನಿರಾಳದಿಂದ ಮುಂದುವರೆದಿದ್ದಾಳೆ. (2018ರ 'ಜಲೇಬಿ' ಸಿನಿಮಾದಲ್ಲಿ ಆಶಾ ಎಂಬುದು ರಿಯಾ ಪಾತ್ರದ ಹೆಸರವಾಗಿತ್ತು. ಇದನ್ನು ಮಹೇಶ್ ಭಟ್ ಕೂಡ ನಿರ್ಮಿಸಿದ್ದರು)
ರಿಯಾ: ವೇಕಪ್ ಕಾಲ್ ನಮ್ಮ ಕೊನೆಯ ಕಾಲ್ ಆಗಿತ್ತು
ಮಹೇಶ್ ಭಟ್: ನೀನು ಈ ಹಿಂದೆಯೂ ಮತ್ತು ಈಗಲೂ ಕೂಡ ನನ್ನ ಏಂಜೆಲ್. ಹಿಂತಿರುಗಿ ನೋಡಬೇಡ. ನಿನಗೆ ಯಾವುದು ಸ್ವಾಗತಾರ್ಹವೋ ಅದನ್ನೇ ಮಾಡು. ನಿನ್ನ ತಂದೆ ಬಗ್ಗೆ ನನಗೆ ಪ್ರೀತಿಯಿದೆ. ಅವರಿಗೆ ಇದರಿಂದ ತುಂಬ ಖುಷಿಯಾಗುತ್ತದೆ.
ರಿಯಾ: ಧೈರ್ಯ ಕಂಡುಕೊಂಡಿದ್ದೇನೆ. ಫೋನ್ನಲ್ಲಿ ನೀವು ನನ್ನ ತಂದೆ ವಿಚಾರವಾಗಿ ಮಾತನಾಡಿದ್ದು ನನ್ನಲ್ಲಿ ಧೈರ್ಯ ತಂದುಕೊಳ್ಳುವಂತೆ ಮಾಡಿತು. ವಿಶೇಷವಾಗಿ ನಮಗೆ ಕಾಳಜಿ ತೋರಿಸಿದ್ದಕ್ಕೆ ಅವರು ನಿಮಗೆ ಧನ್ಯವಾದ ತಿಳಿಸಿದ್ದಾರೆ.
Also Read-ಸುಶಾಂತ್ ಸಿಂಗ್ ರಜಪೂತ್ & ಸಾರಾ ಅಲಿ ಖಾನ್ ರೂಮ್ ಶೇರ್ ಮಾಡಿಕೊಂಡಿದ್ರು: ಕಂಗನಾ ರಣಾವತ್!
ಮಹೇಶ್ ಭಟ್: ನೀನು ನನ್ನ ಮಗು.
ರಿಯಾ: ಮಾತುಗಳಿಲ್ಲ ಸರ್, ನಿಮ್ಮ ಬಗ್ಗೆ ನನಗೆ ತುಂಬ ಒಳ್ಳೆಯ ಎಮೋಶನ್ಸ್ ಇದೆ
ಮಹೇಶ್ ಭಟ್: ಧೈರ್ಯಶಾಲಿಯಾಗಿರೋದಕ್ಕೆ ಧನ್ಯವಾದಗಳು
ರಿಯಾ: ನಿಮ್ಮನ್ನು ಭೇಟಿ ಮಾಡಿದ್ದಕ್ಕಾಗಿ ವಿಧಿಗೆ ಧನ್ಯವಾದ ಹೇಳುತ್ತೇನೆ. ನೀವು ಸರಿಯಾಗಿ ಹೇಳುತ್ತೀರಿ. ಈ ದಿನಕ್ಕೋಸ್ಕರವೇ ನಮ್ಮ ಬೇಟಿಯಾಯ್ತು. ಆದರೆ ಇದು ಯಾವುದು ಸಿನಿಮಾಕ್ಕೊಂದೆ ಅಲ್ಲದೆ ಬೇರೆ ಯಾವುದೋ ವಿಶೇಷ ಕಾರಣಕ್ಕಾಗಿ ಎಂಬುದು ಮಾತ್ರ ಸತ್ಯ. ನೀವು ಹೇಳಿದ ಪ್ರತಿ ಮಾತು ಕೂಡ ನನ್ನಲ್ಲಿ ಗುನುಗುತ್ತಿರುತ್ತದೆ. ನಿಮ್ಮ ಪ್ರೀತಿಯ ಪರಿಣಾಮ ನನಗೆ ಆಗುತ್ತದೆ.
ರಿಯಾ: 'ನಾನು ನಿಮ್ಮಂತಹ ಒಳ್ಳೆಯ ವ್ಯಕ್ತಿಯನ್ನು ತುಂಬ ಪ್ರೀತಿಸುತ್ತೇನೆ. ನೀವು ಹೆಮ್ಮೆ ಪಡುವಂತೆ ಮಾಡುತ್ತೇನೆ'
Also Read-ಸುಶಾಂತ್-ದಿಶಾ ನಡುವಿನ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟ್ ಬಹಿರಂಗ! ಏನಿದೆ ಈ ಮೆಸೇಜ್ನಲ್ಲಿ?
ಮಹೇಶ್ ಭಟ್: ನಿನಗೆ ಆ ಶಕ್ತಿಯಿದೆ. ನೀನು ಏನು ಮಾಡಿದ್ದೀಯೋ ಅದಕ್ಕೆ ಧೈರ್ಯ ಬೇಕು. ಹಿಂತಿರುಗಿ ನೋಡಬೇಡ
ಈ ಮಧ್ಯೆ ರಿಯಾ ಚಕ್ರವರ್ತಿ ಅವರು ಖುಷಿಯಾಗಿರುವ ಇಮೋಜಿ ಕಳಿಸಿದ್ದಾರೆ. ರಿಯಾ ಚಕ್ರವರ್ತಿ ಮೇಲೆ ಹಣದ ಆರೋಪವಾಗಿ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆಕೆ ಸಿಂಗ್ ದೂರು ದಾಖಲಿಸಿದ್ದಾರೆ. ಜಾರಿ ನಿರ್ದೇಶನಾಯಲಯ ಕೂಡ ರಿಯಾ ತನಿಖೆ ನಡೆಸುತ್ತಿದೆ.
ರಿಯಾ ಚಕ್ರವರ್ತಿ ಹಾಗೂ ಸುಶಾಂತ್ ಸಿಂಗ್ ರಜಪೂತ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಜೂನ್ 8ರಂದು ಅವರು ಸುಶಾಂತ್ ಮನೆಯಿಂದ ಹೊರಬಿದ್ದಿದ್ದರು. ಅವರು ಆ ವೇಳೆ ಮಹೇಶ್ ಭಟ್ ಅವರಿಗೆ ಮೆಸೇಜ್ ಮಾಡಿದ್ದಾರಂತೆ. ನಾನು ನನ್ನ ಬಾಯ್ಫ್ರೆಂಡ್ ಬಿಟ್ಟೆ ಎಂದು ರಿಯಾ ವಾಟ್ಸಪ್ ಸಂದೇಶ ಕಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಸಂಬಂಧದ ಬಗ್ಗೆ ರಿಯಾ ತಂದೆಗೆ ಬೇಸರವಿತ್ತು ಎಂಬುದು ವಾಟ್ಸಪ್ ಸಂಭಾಷಣೆ ಮೂಲಕ ತಿಳಿಯುತ್ತದೆ. ಇದರ ವಿರುದ್ಧವಾಗಿಯೇ ಮಹೇಶ್ ಭಟ್ ಅವರು ರಿಯಾಗೆ ಸಲಹೆ ನೀಡಿದ್ದಾರೆ.
ರಿಯಾ ಚಕ್ರವರ್ತಿ ಹಾಗೂ ಸುಶಾಂತ್ ಸಿಂಗ್ ರಜಪೂತ್ ವಾಟ್ಸಪ್ ಸಂದೇಶಗಳ ಸಂಭಾಷಣೆ ಇಲ್ಲಿದೆ
ರಿಯಾ: ಆಶಾ ಭಾರವಾದ ಹೃದಯದಿಂದ, ನಿರಾಳದಿಂದ ಮುಂದುವರೆದಿದ್ದಾಳೆ. (2018ರ 'ಜಲೇಬಿ' ಸಿನಿಮಾದಲ್ಲಿ ಆಶಾ ಎಂಬುದು ರಿಯಾ ಪಾತ್ರದ ಹೆಸರವಾಗಿತ್ತು. ಇದನ್ನು ಮಹೇಶ್ ಭಟ್ ಕೂಡ ನಿರ್ಮಿಸಿದ್ದರು)
ರಿಯಾ: ವೇಕಪ್ ಕಾಲ್ ನಮ್ಮ ಕೊನೆಯ ಕಾಲ್ ಆಗಿತ್ತು
ಮಹೇಶ್ ಭಟ್: ನೀನು ಈ ಹಿಂದೆಯೂ ಮತ್ತು ಈಗಲೂ ಕೂಡ ನನ್ನ ಏಂಜೆಲ್. ಹಿಂತಿರುಗಿ ನೋಡಬೇಡ. ನಿನಗೆ ಯಾವುದು ಸ್ವಾಗತಾರ್ಹವೋ ಅದನ್ನೇ ಮಾಡು. ನಿನ್ನ ತಂದೆ ಬಗ್ಗೆ ನನಗೆ ಪ್ರೀತಿಯಿದೆ. ಅವರಿಗೆ ಇದರಿಂದ ತುಂಬ ಖುಷಿಯಾಗುತ್ತದೆ.
ರಿಯಾ: ಧೈರ್ಯ ಕಂಡುಕೊಂಡಿದ್ದೇನೆ. ಫೋನ್ನಲ್ಲಿ ನೀವು ನನ್ನ ತಂದೆ ವಿಚಾರವಾಗಿ ಮಾತನಾಡಿದ್ದು ನನ್ನಲ್ಲಿ ಧೈರ್ಯ ತಂದುಕೊಳ್ಳುವಂತೆ ಮಾಡಿತು. ವಿಶೇಷವಾಗಿ ನಮಗೆ ಕಾಳಜಿ ತೋರಿಸಿದ್ದಕ್ಕೆ ಅವರು ನಿಮಗೆ ಧನ್ಯವಾದ ತಿಳಿಸಿದ್ದಾರೆ.
Also Read-ಸುಶಾಂತ್ ಸಿಂಗ್ ರಜಪೂತ್ & ಸಾರಾ ಅಲಿ ಖಾನ್ ರೂಮ್ ಶೇರ್ ಮಾಡಿಕೊಂಡಿದ್ರು: ಕಂಗನಾ ರಣಾವತ್!
ಮಹೇಶ್ ಭಟ್: ನೀನು ನನ್ನ ಮಗು.
ರಿಯಾ: ಮಾತುಗಳಿಲ್ಲ ಸರ್, ನಿಮ್ಮ ಬಗ್ಗೆ ನನಗೆ ತುಂಬ ಒಳ್ಳೆಯ ಎಮೋಶನ್ಸ್ ಇದೆ
ಮಹೇಶ್ ಭಟ್: ಧೈರ್ಯಶಾಲಿಯಾಗಿರೋದಕ್ಕೆ ಧನ್ಯವಾದಗಳು
ರಿಯಾ: ನಿಮ್ಮನ್ನು ಭೇಟಿ ಮಾಡಿದ್ದಕ್ಕಾಗಿ ವಿಧಿಗೆ ಧನ್ಯವಾದ ಹೇಳುತ್ತೇನೆ. ನೀವು ಸರಿಯಾಗಿ ಹೇಳುತ್ತೀರಿ. ಈ ದಿನಕ್ಕೋಸ್ಕರವೇ ನಮ್ಮ ಬೇಟಿಯಾಯ್ತು. ಆದರೆ ಇದು ಯಾವುದು ಸಿನಿಮಾಕ್ಕೊಂದೆ ಅಲ್ಲದೆ ಬೇರೆ ಯಾವುದೋ ವಿಶೇಷ ಕಾರಣಕ್ಕಾಗಿ ಎಂಬುದು ಮಾತ್ರ ಸತ್ಯ. ನೀವು ಹೇಳಿದ ಪ್ರತಿ ಮಾತು ಕೂಡ ನನ್ನಲ್ಲಿ ಗುನುಗುತ್ತಿರುತ್ತದೆ. ನಿಮ್ಮ ಪ್ರೀತಿಯ ಪರಿಣಾಮ ನನಗೆ ಆಗುತ್ತದೆ.
ರಿಯಾ: 'ನಾನು ನಿಮ್ಮಂತಹ ಒಳ್ಳೆಯ ವ್ಯಕ್ತಿಯನ್ನು ತುಂಬ ಪ್ರೀತಿಸುತ್ತೇನೆ. ನೀವು ಹೆಮ್ಮೆ ಪಡುವಂತೆ ಮಾಡುತ್ತೇನೆ'
Also Read-ಸುಶಾಂತ್-ದಿಶಾ ನಡುವಿನ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟ್ ಬಹಿರಂಗ! ಏನಿದೆ ಈ ಮೆಸೇಜ್ನಲ್ಲಿ?
ಮಹೇಶ್ ಭಟ್: ನಿನಗೆ ಆ ಶಕ್ತಿಯಿದೆ. ನೀನು ಏನು ಮಾಡಿದ್ದೀಯೋ ಅದಕ್ಕೆ ಧೈರ್ಯ ಬೇಕು. ಹಿಂತಿರುಗಿ ನೋಡಬೇಡ
ಈ ಮಧ್ಯೆ ರಿಯಾ ಚಕ್ರವರ್ತಿ ಅವರು ಖುಷಿಯಾಗಿರುವ ಇಮೋಜಿ ಕಳಿಸಿದ್ದಾರೆ. ರಿಯಾ ಚಕ್ರವರ್ತಿ ಮೇಲೆ ಹಣದ ಆರೋಪವಾಗಿ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆಕೆ ಸಿಂಗ್ ದೂರು ದಾಖಲಿಸಿದ್ದಾರೆ. ಜಾರಿ ನಿರ್ದೇಶನಾಯಲಯ ಕೂಡ ರಿಯಾ ತನಿಖೆ ನಡೆಸುತ್ತಿದೆ.