ಶಾರೂಕ್ಖಾನ್ರ ಕಾರು ಕಾಲು ಮೇಲೆ ಹರಿದು ಪತ್ರಕರ್ತ ಗಾಯಗೊಂಡಿದ್ದಾರೆ. ಅಲಿಯಾ ಭಟ್ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲು ಶಾರೂಖ್ ಬಂದಾಗ ಆಕ್ಮಸಿಕವಾಗಿ ಈ ಘಟನೆ ಸಂಭವಿಸಿದೆ.
ಡಿಯರ್ ಜಿಂದಗಿಯಲ್ಲಿಅಲಿಯಾ ಜೊತೆ ನಟಿಸಿದ್ದ ಶಾರೂಖ್ ಆಕೆಯ ಹುಟ್ಟುಹಬ್ಬಕ್ಕೆ ಶುಭಕೋರಲು ಆಕೆಯ ಮನೆಗೆ ಬಂದೇ ಬರುತ್ತಾರೆ ಎಂದು ಕಾಯುತ್ತಿದ್ದ ಪಾಪರಾಜಿ ಶಾರೂಖ್ ಖಾನ್ ಬರುತ್ತಿದ್ದಂತೆ ಫೋಟೊ ತೆಗೆಯಲು ಅವರಿದ್ದ ಕಾರಿನೆಡೆಗೆ ಜಂಪ್ ಮಾಡಿದ್ದಾರೆ. ಆಗ ಆಕಸ್ಮಿಕವಾಗಿ ಕಾರು ಅವರ ಕಾಲು ಮೇಲೆ ಹರಿದಿದೆ.
ಕೂಡಲೇ ತನ್ನ ಬಾಡಿಗಾರ್ಡ್ಗಳನ್ನು ಕರೆದ ಶಾರೂಖ್ ತನ್ನ ಕಾರಿನಲ್ಲೇ ಪೀತ ಪತ್ರಿಕೆಯ ಪತ್ರಕರ್ತನನ್ನು ಆಸ್ಪತ್ರೆಗೆ ದಾಖಲಿಸಲು ಹೇಳಿದ್ದಾರೆ. ಪತ್ರಕರ್ತನ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ನೀಡುತ್ತೇನೆ ಎಂದು ಶಾರೂಖ್ ಹೇಳಿದ್ದಾರೆ.
ಶಾರೂಖ್ಖಾನ್ರ ಎಕ್ಸಿಕ್ಲೂಸಿವ್ ಫೋಟೊ ತೆಗೆಯಬೇಕೆಂಬ ತವಕದಲ್ಲಿ ವೇಗವಾಗಿ ಚಲಿಸುತ್ತಿದ್ದ ಶಾರೂಖ್ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತಕ್ಕೆ ಒಳಗಾದ ಆ ಪತ್ರಕರ್ತನ ಜೊತೆ ತುಂಬಾ ಸೌಜನ್ಯದಿಂದ ವರ್ತಿಸಿದ ಶಾರೂಖ್ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳದ್ದಾರೆ.
ಡಿಯರ್ ಜಿಂದಗಿಯಲ್ಲಿಅಲಿಯಾ ಜೊತೆ ನಟಿಸಿದ್ದ ಶಾರೂಖ್ ಆಕೆಯ ಹುಟ್ಟುಹಬ್ಬಕ್ಕೆ ಶುಭಕೋರಲು ಆಕೆಯ ಮನೆಗೆ ಬಂದೇ ಬರುತ್ತಾರೆ ಎಂದು ಕಾಯುತ್ತಿದ್ದ ಪಾಪರಾಜಿ ಶಾರೂಖ್ ಖಾನ್ ಬರುತ್ತಿದ್ದಂತೆ ಫೋಟೊ ತೆಗೆಯಲು ಅವರಿದ್ದ ಕಾರಿನೆಡೆಗೆ ಜಂಪ್ ಮಾಡಿದ್ದಾರೆ. ಆಗ ಆಕಸ್ಮಿಕವಾಗಿ ಕಾರು ಅವರ ಕಾಲು ಮೇಲೆ ಹರಿದಿದೆ.
ಕೂಡಲೇ ತನ್ನ ಬಾಡಿಗಾರ್ಡ್ಗಳನ್ನು ಕರೆದ ಶಾರೂಖ್ ತನ್ನ ಕಾರಿನಲ್ಲೇ ಪೀತ ಪತ್ರಿಕೆಯ ಪತ್ರಕರ್ತನನ್ನು ಆಸ್ಪತ್ರೆಗೆ ದಾಖಲಿಸಲು ಹೇಳಿದ್ದಾರೆ. ಪತ್ರಕರ್ತನ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ನೀಡುತ್ತೇನೆ ಎಂದು ಶಾರೂಖ್ ಹೇಳಿದ್ದಾರೆ.
ಶಾರೂಖ್ಖಾನ್ರ ಎಕ್ಸಿಕ್ಲೂಸಿವ್ ಫೋಟೊ ತೆಗೆಯಬೇಕೆಂಬ ತವಕದಲ್ಲಿ ವೇಗವಾಗಿ ಚಲಿಸುತ್ತಿದ್ದ ಶಾರೂಖ್ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತಕ್ಕೆ ಒಳಗಾದ ಆ ಪತ್ರಕರ್ತನ ಜೊತೆ ತುಂಬಾ ಸೌಜನ್ಯದಿಂದ ವರ್ತಿಸಿದ ಶಾರೂಖ್ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳದ್ದಾರೆ.