ಆ್ಯಪ್ನಗರ

ಆಮೀರ್‌ಗೇಕಿಲ್ಲ ಪ್ರಶಸ್ತಿ?

ನಟ ಅಕ್ಷ ಯ್‌ಕುಮಾರ್‌ಗೆ ರಾಷ್ಟ್ರಪ್ರಶಸ್ತಿ ಘೋಷಣೆಯಾದ ಸಮಯದಿಂದಲೂ, ಈ ನಿರ್ಧಾರಕ್ಕೆ ಟ್ವಿಟ್ಟರ್‌ನಲ್ಲಿ ಅಸಮಾಧಾನದ ಹೊಳೆಯೇ ಹರಿದುಬರುತ್ತಿದೆ.

Vijaya Karnataka Web 8 Apr 2017, 11:11 am
ಹೊಸದಿಲ್ಲಿ: ನಟ ಅಕ್ಷ ಯ್‌ಕುಮಾರ್‌ಗೆ ರಾಷ್ಟ್ರಪ್ರಶಸ್ತಿ ಘೋಷಣೆಯಾದ ಸಮಯದಿಂದಲೂ, ಈ ನಿರ್ಧಾರಕ್ಕೆ ಟ್ವಿಟ್ಟರ್‌ನಲ್ಲಿ ಅಸಮಾಧಾನದ ಹೊಳೆಯೇ ಹರಿದುಬರುತ್ತಿದೆ.
Vijaya Karnataka Web twitteratis blst decision against akshay kumar
ಆಮೀರ್‌ಗೇಕಿಲ್ಲ ಪ್ರಶಸ್ತಿ?


ಬಹುತೇಕ ಟ್ವೀಟಿಗರು, ‘ರುಸ್ತುಂ’ನಲ್ಲಿ ಕಮಾಂಡರ್‌ ಆಗಿ ಅಕ್ಷ ಯ್‌ ನಟನೆಯು, ‘ದಂಗಲ್‌’ನಲ್ಲಿ ಆಮೀರ್‌ಖಾನ್‌ ಅಭಿನಯಕ್ಕಿಂತ ಹೆಚ್ಚು ತೂಗಿದ್ದು ಯಾವ ಮಾನದಂಡದಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ.

ಆಮೀರ್‌ ನಟನೆ ಹಾಗೂ ಪಾತ್ರಕ್ಕಾಗಿ ಕೆಲ ತಿಂಗಳಲ್ಲಿ ಹಲವಾರು ಕೆಜಿ ತೂಕ ಹೆಚ್ಚಿಸಿ ಇಳಿಸಿಕೊಳ್ಳುವ ಬದ್ಧತೆಯು ತೀರ್ಪುಗಾರರನ್ನು ಕಾಡಲಿಲ್ಲವೇಕೆ ಎಂದು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌