ಆ್ಯಪ್ನಗರ

ಕ್ಯಾನ್ಸರ್‌ ಪೀಡಿತ ಅಭಿಮಾನಿಯ ಆಸೆ ನೆರವೇರಿಸಿದ ದರ್ಶನ್

ರೇವಂತ್‌ ಅವರು ಕ್ಯಾನ್ಸರ್‌ ರೋಗದಿಂದಾಗಿ ತಮ್ಮ ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ.

Vijaya Karnataka Web 9 Feb 2018, 3:43 pm
ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ರೇವಂತ್‌ ಅವರು ದರ್ಶನ್ ಅವರ ಕಟ್ಟಾ ಅಭಿಮಾನಿ. ಸಾವಿನೊಂದಿಗೆ ಗುದ್ದಾಡುತ್ತಿರುವ ರೇವಂತ್‌ ದರ್ಶನ್‌ ಜತೆ ಮಾತನಾಡಬೇಕೆಂಬ ಆಸೆ ವ್ಯಕ್ತ ಪಡಿಸಿದರು.
Vijaya Karnataka Web actor darshan fulfilled last wish of his fan
ಕ್ಯಾನ್ಸರ್‌ ಪೀಡಿತ ಅಭಿಮಾನಿಯ ಆಸೆ ನೆರವೇರಿಸಿದ ದರ್ಶನ್


ಈ ವಿಷಯವನ್ನು ದರ್ಶನ್‌ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಹಾಕಿದ ಕೆಲವೇ ಗಂಟೆಗಳಲ್ಲಿ ದರ್ಶನ್ ತಮ್ಮ ಅಭಿಮಾನಿಗೆ ವೀಡಿಯೋ ಕಾಲ್‌ ಮಾಡಿ ರೇವಂತ್‌ ಯೋಗಕ್ಷೇಮ ವಿಚಾರಿಸಿ, ಮನೆಯವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ.

ಈ ಹಿಂದೆ ರೇವಂತ್ ತನ್ನ ಮೆಚ್ಚಿನ ನಟನನ್ನು ಹಲವಾರು ಬಾರಿ ಭೇಟಿಯಾಗಿ ಫೋಟೋ ಕೂಡ ತೆಗೆಸಿಕೊಂಡಿದ್ದರು.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌