ಆ್ಯಪ್ನಗರ

ಚಿತಾ ಕಟ್ಟೆಯ ಮೇಲೆ ಅಂಬಿ ಚಿತ್ರ

ವಿಕ್ಕಿ ಆಟ್ಸ್‌ ಕಲಾವಿದರ ತಂಡವು ಚೌಕಟ್ಟಾಕಾರದಲ್ಲಿ ಚಿತ್ರ ಬಿಡಿಸುವ ಮೂಲಕ ಮತ್ತು ಅಕ್ಷರ ನಮನವನ್ನು ಸಲ್ಲಿಸುವ ಮೂಲಕ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.

Vijaya Karnataka 27 Nov 2018, 9:47 am
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್‌ ಅಂತ್ಯಕ್ರಿಯೆಗಾಗಿ ಸಿದ್ಧ ಪಡಿಸಲಾಗಿದ್ದ ಚಿತಾ ಕಟ್ಟೆಯನ್ನು ವಿಶೇಷವಾಗಿ ಸಿದ್ಧಪಡಿಲಾಗಿತ್ತು. ಚಿತಾ ಕಟ್ಟೆಯ ಮೇಲೆ ಅಂಬಿ ಚಿತ್ರ ಮತ್ತು 'ಪಂಚ ಭೂತಗಳಲ್ಲಿ ಲೀನರಾದ ದೊಡ್ಡರಸಿನಕೆರೆ ಎಂ.ಹೆುಚ್ಚೇಗೌಡರ ಪುತ್ರರತ್ನ' ಎಂದು ಬರೆಯಲಾಗಿದೆ.
Vijaya Karnataka Web ಚಿತಾ ಕಟ್ಟೆಯ ಮೇಲೆ ಅಂಬಿ ಚಿತ್ರ


ವಿಕ್ಕಿ ಆಟ್ಸ್‌ ಕಲಾವಿದರ ತಂಡವು ಚೌಕಟ್ಟಾಕಾರದಲ್ಲಿ ಚಿತ್ರ ಬಿಡಿಸುವ ಮೂಲಕ ಮತ್ತು ಅಕ್ಷರ ನಮನವನ್ನು ಸಲ್ಲಿಸುವ ಮೂಲಕ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.

ಬಿಳಿ ಬಣ್ಣದಲ್ಲಿ ನಿರ್ಮಾಣವಾಗಿದ್ದ ಚಿತಾಕಟ್ಟೆಯು ಅಂಬರೀಶ್‌ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಸಂದೇಶ ಸಾರುವಂತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌