ಆ್ಯಪ್ನಗರ

ಕಣ್ಣು ಉಳಿಸಿದ ಡಾಕ್ಟರ್‌ ರಶ್ಮಿ

ದುನಿಯಾ ರಶ್ಮಿ, ಡಾಕ್ಟರ್‌ ಆಗಿದ್ದಾರೆ. ಹಾಗಾದ್ರೆ ಅವರು ಆ್ಯಕ್ಟಿಂಗ್‌ ಬಿಟ್‌ ಬಿಟ್ರಾ? ಖಂಡಿತ ಇಲ್ಲ, ರಶ್ಮಿ ಡಾಕ್ಟರ್‌ ಆಗಿದ್ದು ಶೂಟಿಂಗ್‌ ಸೆಟ್‌ನಲ್ಲಿ. 'ಅಸ್ತಿತ್ವ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.

Vijaya Karnataka Web 19 Jul 2016, 4:00 am

ದುನಿಯಾ ರಶ್ಮಿ, ಡಾಕ್ಟರ್‌ ಆಗಿದ್ದಾರೆ. ಹಾಗಾದ್ರೆ ಅವರು ಆ್ಯಕ್ಟಿಂಗ್‌ ಬಿಟ್‌ ಬಿಟ್ರಾ? ಖಂಡಿತ ಇಲ್ಲ, ರಶ್ಮಿ ಡಾಕ್ಟರ್‌ ಆಗಿದ್ದು ಶೂಟಿಂಗ್‌ ಸೆಟ್‌ನಲ್ಲಿ. 'ಅಸ್ತಿತ್ವ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸಿನಿಮಾದ ಹೀರೋ ಯುವರಾಜ್‌ ಕಣ್ಣಿನ ಲೆನ್ಸ್‌ ಪ್ರಾಬ್ಲಂ ಆಗಿ ಕಣ್ಣು ಡ್ಯಾಮೇಜ್‌ ಆಗುವುದರಲ್ಲಿತ್ತಂತೆ. ದ್ವಿಪಾತ್ರವಾದ ಕಾರಣ ಯುವ ಲೆನ್ಸ್‌ ಬದಲಾಯಿಸಬೇಕಾಗಿತ್ತು. ಆದರೆ ಅಚಾನಕ್‌ ಆಗಿ ಅದು ಕಣ್ಣಿನ ನಡುವೆ ಸಿಕ್ಕಿಹಾಕಿಕೊಂಡಿತ್ತು. ಎಲ್ಲರೂ ಗಾಬರಿಯಾಗಿ ನೋಡುತ್ತಿದ್ದಾಗ ಯುವರಾಜ ಸಹಾಯಕ್ಕೆ ನಿಂತಿದ್ದು ರಶ್ಮಿ.

ಇದರಿಂದ ಯುವ ಖುಷ್‌ ಆಗಿದ್ದು ತಮ್ಮ ಕಣ್ಣು ಉಳಿಸಿದ ರಶ್ಮಿಗೆ ಧನ್ಯವಾದ ಹೇಳಿದ್ದಾರೆ. ಇದರಿಂದಾಗಿ ದುನಿಯಾ ರಶ್ಮಿಯನ್ನು ಸೆಟ್‌ನಲ್ಲಿದ್ದವರು ಡಾಕ್ಟರ್‌ ರಶ್ಮಿ ಎಂದು ಕರೆದರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌