ಆ್ಯಪ್ನಗರ

ಅಂಬಿಗೆ ಹೈದ್ರಾಬಾದ್‌ನಲ್ಲಿಯೂ ಕಂಬನಿ

ಇನ್ನು ನಟ ಮೋಹನ್‌ಬಾಬು, ಚಿರಂಜೀವಿ ಇಬ್ಬರೂ ಕುಟುಂಬ ಸಮೇತರಾಗಿ ಬಂದು ಅಂಬರೀಷ್‌ ಅವರ ಅಂತಿಮ ದರ್ಶನ ಪಡೆದಿದ್ದಾರೆ.

Vijaya Karnataka 27 Nov 2018, 10:25 am
ಅಂಬರೀಷ್‌ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಮೂರ್ನಾಲ್ಕು ಚಿತ್ರರಂಗಗಳಲ್ಲಿ ಅವರಿಗೆ ಸ್ನೇಹಿತರಿದ್ದರು. ಅದರಲ್ಲೂ ತೆಲುಗಿನ ಚಿರಂಜೀವಿ, ಮೋಹನ್‌ಬಾಬು ಸೇರಿದಂತೆ ಸಾಕಷ್ಟು ಮಂದಿ ಸ್ನೇಹಿತರು ಇದ್ದಾರೆ. ಹೈದ್ರಾಬಾದ್‌ನ ಕಲಾವಿದರ ಸಂಘದಲ್ಲಿ ಅಂಬರೀಷ್‌ ಅವರ ಭಾವಚಿತ್ರವನ್ನಿಟ್ಟು ಶ್ರದ್ಧಾಂಜಲಿ ಅರ್ಪಿಸಲಾಗಿದೆ.
Vijaya Karnataka Web ಚಿರಂಜೀವಿ


ಇನ್ನು ನಟ ಮೋಹನ್‌ಬಾಬು, ಚಿರಂಜೀವಿ ಇಬ್ಬರೂ ಕುಟುಂಬ ಸಮೇತರಾಗಿ ಬಂದು ಅಂಬರೀಷ್‌ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮೋಹನ್‌ಬಾಬು ಕಡೆಯವರೆಗೂ ಅಂಬರೀಷ್‌ ದೇಹದ ಜತೆಯಲ್ಲಿಯೇ ಇದ್ದು ಗೆಳೆಯನ ಆಗಲಿಕೆ ಕಂಬನಿ ಮಿಡಿದಿದ್ದಾರೆ. ಇನ್ನು ಶತ್ರುಜ್ಞ ಸಿನ್ಹಾ ಟ್ವೀಟ್‌ ಮಾಡಿ ನಾನು ಮೋಹನ್‌ಬಾಬು, ಅಂಬರೀಷ್‌ ಒಂದೇ ಹಕ್ಕಿಯ ರೆಕ್ಕೆಗಳಂತೆ, ಆತ ನಮ್ಮನ್ನು ಬಿಟ್ಟು ಹೊಗಿದ್ದಾನೆ, ಇದು ನಮ್ಮ ಸ್ನೇಹ ಕೂಟಕ್ಕೆ ಇದು ತುಂಬಲಾರದ ನಷ್ಟ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌