ಸದ್ಯ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿರುವ ನಟ ಜಗ್ಗೇಶ್ ಈಗ ತಮ್ಮ ತಾತನ ಕಾಲದ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವೀಟರ್ನಲ್ಲಿ ಬರೆದುಕೊಂಡಿದ್ದು, 'ನಮ್ಮ ತಾಯಿ ನಂಜಮ್ಮನಿಗೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸಮುದಾಯ ಭವನ, ದೇವಾಲಯಗಳನ್ನು ಕಟ್ಟಿಸಬೇಕೆಂಬ ಆಸೆ ಇತ್ತು. ಹಾಗಾಗಿಯೇ 300 ವರ್ಷದ ಹಳೆಯದಾದ ತಾತನ ಕಾಲದ ಕಾಲಭೈರವೇಶ್ವರನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದೇನೆ. ಹೃದಯ ತುಂಬಿ ಬಂತು. ನನ್ನ ವಂಶೀಕರ ಆತ್ಮಕ್ಕೆ ಆನಂದ ನೀಡಿತು, ಇದನ್ನು ಜನವರಿಗೆ ಉದ್ಘಾಟನೆ ಮಾಡುತ್ತೇವೆ. ವಂಶದ ಗೌರವ ಉಳಿಸಿದ ಜನ್ಮ ಸಾರ್ಥಕ ಅನಿಸಿತು. ಮನುಜನ್ಮ ಇನ್ನು ಬೇಡವೇ ಬೇಡ ಧನ್ಯೋಸ್ಮಿ ,'ಎಎಂದಿದ್ದಾರೆ ನಟ ಜಗ್ಗೇಶ್.
ಅದಲ್ಲದೇ ಹಿಂದೆಯಿದ್ದ ಹಾಗೂ ಈಗಿನ ದೇವಸ್ಥಾನದ ಫೋಟೋವನ್ನು ಕೂಡ ಅಪ್ಲೋಡ್ ಮಾಡಿದ್ದಾರೆ, ಇದಕ್ಕೆ ಅಭಿಮಾನಿಗಳು ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವೀಟರ್ನಲ್ಲಿ ಬರೆದುಕೊಂಡಿದ್ದು, 'ನಮ್ಮ ತಾಯಿ ನಂಜಮ್ಮನಿಗೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸಮುದಾಯ ಭವನ, ದೇವಾಲಯಗಳನ್ನು ಕಟ್ಟಿಸಬೇಕೆಂಬ ಆಸೆ ಇತ್ತು. ಹಾಗಾಗಿಯೇ 300 ವರ್ಷದ ಹಳೆಯದಾದ ತಾತನ ಕಾಲದ ಕಾಲಭೈರವೇಶ್ವರನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದೇನೆ. ಹೃದಯ ತುಂಬಿ ಬಂತು. ನನ್ನ ವಂಶೀಕರ ಆತ್ಮಕ್ಕೆ ಆನಂದ ನೀಡಿತು, ಇದನ್ನು ಜನವರಿಗೆ ಉದ್ಘಾಟನೆ ಮಾಡುತ್ತೇವೆ. ವಂಶದ ಗೌರವ ಉಳಿಸಿದ ಜನ್ಮ ಸಾರ್ಥಕ ಅನಿಸಿತು. ಮನುಜನ್ಮ ಇನ್ನು ಬೇಡವೇ ಬೇಡ ಧನ್ಯೋಸ್ಮಿ ,'ಎಎಂದಿದ್ದಾರೆ ನಟ ಜಗ್ಗೇಶ್.
ಅದಲ್ಲದೇ ಹಿಂದೆಯಿದ್ದ ಹಾಗೂ ಈಗಿನ ದೇವಸ್ಥಾನದ ಫೋಟೋವನ್ನು ಕೂಡ ಅಪ್ಲೋಡ್ ಮಾಡಿದ್ದಾರೆ, ಇದಕ್ಕೆ ಅಭಿಮಾನಿಗಳು ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.