ಮೋದಿ ಕಪ್ಪುಬಟ್ಟೆ ಹಾಕಿ ಕುಂಭಸ್ನಾನ ಮಾಡಿದ್ದು 'ಕಾಲಭೈರವನಿಗೆ': ಜಗ್ಗೇಶ್
ಇದು ರಿಯಲ್ ಪಬ್ಜಿ ಎಂದು ಕೆಲವರು ಜಗ್ಗೇಶ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಜೈ ನಮೋ, ಜೈ ಹಿಂದ್ ಎಂಬ ಪ್ರತಿಕ್ರಿಯೆಗಳು ಹರಿದುಬಂದಿವೆ. ಇನ್ನೊಂದು ಕಡೆ ಸ್ಯಾಂಡಲ್ವುಡ್ನ ಬಹುತೇಕ ತಾರೆಗಳು ಭಾರತೀಯ ವಾಯು ದಾಳಿಯನ್ನು ಮನಸಾರೆ ಹಾಡಿ ಹೊಗಳಿದ್ದಾರೆ.
Vijaya Karnataka Web 26 Feb 2019, 3:20 pm
ಪುಲ್ವಾಮಾ ಉಗ್ರ ದಾಳಿಗೆ ಭಾರತೀಯ ವಾಯುಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನದ ನೆಲೆಯೊಳಗೆ ನುಗ್ಗಿ ಉಗ್ರ ನೆಲೆಗಳನ್ನು ನಾಶ ಮಾಡಿದೆ. ಬಾಲಕೋಟ್, ಮುಜಫರಾಬಾದ್, ಚಕೌಟಿಯಲ್ಲಿ ಅಡಗಿದ್ದ ಉಗ್ರ ತಾಣಗಳ ಮೇಲೆ ಏರ್ಸ್ಟ್ರೈಕ್ ಮಾಡಿ ಅಲ್ಲಿದ್ದ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದೆ ಭಾರತೀಯ ವಾಯುಸೇನೆ.
ಈ ಬಗ್ಗೆ ಟ್ವೀಟ್ ಮಾಡಿರುವ ನವರಸನಾಯಕ ಜಗ್ಗೇಶ್, "ಯಾಕೆ @narendramodi ಮತ್ತೊಮ್ಮೆ ಎಂದು ನಾನು ಹೇಳಿದಾಗ ಉದ್ರೇಕಗೊಂಡ (ಕೆಲವರು ಸಹೋದರರು) ಮಾತ್ರ!ಅವರಿಗೆ ಇಂದು ಅರಿವಾಗಿದ್ದರೆ ಮೋದಿರವರ ದೇಶ ಮೆಚ್ಚುವ ಕಾಯಕ!ಸಾರ್ಥಕ ನನ್ನ ಅನಿಸಿಕೆ! "ನುಡಿದ್ದದ್ದು ನಾನಲ್ಲಾ ನನ್ನ ಕಾಲಭೈರವ" ನೆನ್ನೆ ಮೋದಿ ಕಪ್ಪುಬಟ್ಟೆ ಹಾಕಿ ಕುಂಭಸ್ನಾನ ಮಾಡಿದ್ದು ನಾಥ ಸಂಪ್ರದಾಯ ಅಂದರೆ "ಕಾಲಭೈರವನಿಗೆ" ಶತೃಸಂಹಾರಕ್ಕೆ!" ಎಂದಿದ್ದಾರೆ.
ಇದು ರಿಯಲ್ ಪಬ್ಜಿ ಎಂದು ಕೆಲವರು ಜಗ್ಗೇಶ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಜೈ ನಮೋ, ಜೈ ಹಿಂದ್ ಎಂಬ ಪ್ರತಿಕ್ರಿಯೆಗಳು ಹರಿದುಬಂದಿವೆ. ಇನ್ನೊಂದು ಕಡೆ ಸ್ಯಾಂಡಲ್ವುಡ್ನ ಬಹುತೇಕ ತಾರೆಗಳು ಭಾರತೀಯ ವಾಯು ದಾಳಿಯನ್ನು ಮನಸಾರೆ ಹಾಡಿ ಹೊಗಳಿದ್ದಾರೆ.
"200-300 ಉಗ್ರರಲ್ಲಿ ಒಂದೇ ಒಂದು ಡೆಡ್ ಬಾಡಿ ಕಾಣಿಸ್ತಾ ಇಲ್ಲ ಅದೇ ಬೇಜಾರು ನಂಗೆ ಎಂದು ಒಬ್ಬರು ಜಗ್ಗೇಶ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ." ಇನ್ನೊಂದು ಕಡೆ ನಟ ಶ್ರೀಮುರಳಿ ಸೆಲ್ಯೂಟ್ ಮಾಡಿದ್ದಾರೆ.
ಮೈಯಾಗ್ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕ್ ಬರಬೇಡಾ......ಮಾಕ್ಳಾ Blasttttttt ಆಗೋಯ್ತಿರಾ🔥 ಭೋಲೋ ಭಾರತ್ ಮಾತಾ ಕಿ ಜೈ.... ಜೈ ಆಂಜನೇಯ 💪🏼💪🏼 ಎಂದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ. ಭಾರತದ ಪ್ರತೀಕಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನವರಸನಾಯಕ ಜಗ್ಗೇಶ್, "ಯಾಕೆ @narendramodi ಮತ್ತೊಮ್ಮೆ ಎಂದು ನಾನು ಹೇಳಿದಾಗ ಉದ್ರೇಕಗೊಂಡ (ಕೆಲವರು ಸಹೋದರರು) ಮಾತ್ರ!ಅವರಿಗೆ ಇಂದು ಅರಿವಾಗಿದ್ದರೆ ಮೋದಿರವರ ದೇಶ ಮೆಚ್ಚುವ ಕಾಯಕ!ಸಾರ್ಥಕ ನನ್ನ ಅನಿಸಿಕೆ! "ನುಡಿದ್ದದ್ದು ನಾನಲ್ಲಾ ನನ್ನ ಕಾಲಭೈರವ" ನೆನ್ನೆ ಮೋದಿ ಕಪ್ಪುಬಟ್ಟೆ ಹಾಕಿ ಕುಂಭಸ್ನಾನ ಮಾಡಿದ್ದು ನಾಥ ಸಂಪ್ರದಾಯ ಅಂದರೆ "ಕಾಲಭೈರವನಿಗೆ" ಶತೃಸಂಹಾರಕ್ಕೆ!" ಎಂದಿದ್ದಾರೆ.
ಇದು ರಿಯಲ್ ಪಬ್ಜಿ ಎಂದು ಕೆಲವರು ಜಗ್ಗೇಶ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಜೈ ನಮೋ, ಜೈ ಹಿಂದ್ ಎಂಬ ಪ್ರತಿಕ್ರಿಯೆಗಳು ಹರಿದುಬಂದಿವೆ. ಇನ್ನೊಂದು ಕಡೆ ಸ್ಯಾಂಡಲ್ವುಡ್ನ ಬಹುತೇಕ ತಾರೆಗಳು ಭಾರತೀಯ ವಾಯು ದಾಳಿಯನ್ನು ಮನಸಾರೆ ಹಾಡಿ ಹೊಗಳಿದ್ದಾರೆ.
"200-300 ಉಗ್ರರಲ್ಲಿ ಒಂದೇ ಒಂದು ಡೆಡ್ ಬಾಡಿ ಕಾಣಿಸ್ತಾ ಇಲ್ಲ ಅದೇ ಬೇಜಾರು ನಂಗೆ ಎಂದು ಒಬ್ಬರು ಜಗ್ಗೇಶ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ." ಇನ್ನೊಂದು ಕಡೆ ನಟ ಶ್ರೀಮುರಳಿ ಸೆಲ್ಯೂಟ್ ಮಾಡಿದ್ದಾರೆ.
ಮೈಯಾಗ್ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕ್ ಬರಬೇಡಾ......ಮಾಕ್ಳಾ Blasttttttt ಆಗೋಯ್ತಿರಾ🔥 ಭೋಲೋ ಭಾರತ್ ಮಾತಾ ಕಿ ಜೈ.... ಜೈ ಆಂಜನೇಯ 💪🏼💪🏼 ಎಂದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ. ಭಾರತದ ಪ್ರತೀಕಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.