ಆ್ಯಪ್ನಗರ

ಗೋದ್ರಾ ಶೂಟಿಂಗ್‌ ವೇಳೆ ಬಾಂಬ್‌ ಸಿಡಿದು ನೀನಾಸಂ ಸತೀಶ್‌ಗೆ ಗಾಯ

​ ಗೋದ್ರಾ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಲ್ಲಿ ನಟ ನೀನಾಸಂ ಅವರಿಗೆ ಪೆಟ್ಟಾಗಿದ್ದು

Vijaya Karnataka Web 5 Sep 2017, 6:56 pm
ಗೋದ್ರಾ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಲ್ಲಿ ನಟ ನೀನಾಸಂ ಅವರಿಗೆ ಪೆಟ್ಟಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Vijaya Karnataka Web neenasam satish injured in shooting
ಗೋದ್ರಾ ಶೂಟಿಂಗ್‌ ವೇಳೆ ಬಾಂಬ್‌ ಸಿಡಿದು ನೀನಾಸಂ ಸತೀಶ್‌ಗೆ ಗಾಯ


ಚಿತ್ರದ ಕ್ಲೈಮ್ಯಾಕ್ಸ್‌ಗಾಗಿ ಬಾಂಬ್‌ ಸ್ಪೋಟದ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದ್ದು ಅವರ ಪಕ್ಕೆಲುಬುಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಹಸ ನಿರ್ದೇಶಕ ವಿನೋದ್‌ ಮಾಸ್ಟರ್‌ ಈ ಸಾಹಸ ದೃಶ್ಯದ ನಿರ್ದೇಶಕರು.

ಈಗ ಸ್ವಲ್ಪ ಚೇತರಿಸಿಕೊಂಡಿದ್ದು, ನಿಮ್ಮ ಪ್ರೀತಿಯಿಂದ ಆರೋಗ್ಯವಾಗಿದ್ದೇನೆ ಎಂದು ಸತೀಶ್‌ ಆರೋಗ್ಯ ಕುರಿತು ವಿಚಾರಿಸಿದವರಿಗೆ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಧನ್ಯವಾದ https://t.co/fFWavmg3Su — Sathish Ninasam (@SathishNinasam) September 5, 2017 ನಿಮ್ಮ ಪ್ರೀತಿ ಜೊತೆಯಿದ್ದಾಗ ಏನೂ ಆಗೊಲ್ಲ https://t.co/l4o6p1GHqr — Sathish Ninasam (@SathishNinasam) September 5, 2017 ನಿಮ್ಮ ಪ್ರೀತಿಯಿಂದ ಆರೋಗ್ಯವಾಗಿದ್ದೇನೆ https://t.co/BtuHVJsccP — Sathish Ninasam (@SathishNinasam) September 5, 2017  

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌