ಪುನೀತ್ರಾಜ್ಕುಮಾರ್ ನಟನೆಯ ನಟಸಾರ್ವಭೌಮ ಚಿತ್ರದ ಪಾರ್ಟಿ ಹಾಡಿನ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಈಗ ನಿರ್ದೇಶಕ ಪವನ್ ಒಡೆಯರ್ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಲೊಕೇಶನ್ ನೋಡುತ್ತಿದ್ದಾರೆ.
ಚಿತ್ರದುರ್ಗ,ದಾವಣಗೆರೆ, ಮೇಲುಕೋಟೆಯಲ್ಲಿ ಸ್ಥಳಗಳನ್ನು ನೋಡಿದ್ದಾರೆ. ಇದೇ ಸಮಯದಲ್ಲಿ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರಿನ ಪುಷ್ಕರಣಿಯನ್ನು ನೋಡಿದ್ದು, ಅಲ್ಲಿನ ಜಾಗ ಪವನ್ ಒಡೆಯರ್ಗೆ ಬಹಳ ಇಷ್ಟವಾಗಿದೆಯಂತೆ.
ಸುಮಾರು 500 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಪುಷ್ಕರಣಿ ಬಳಿ ಒಂದಷ್ಟು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಈ ಹಿಂದೆ ಪುನೀತ್ ರಾಜ್ಕುಮಾರ್ ನಟನೆಯ ದೊಡ್ಮನೆ ಹುಡ್ಗ ಚಿತ್ರದ ಶೂಟಿಂಗ್ನ್ನು ಮಾಡಲಾಗಿತ್ತು.
ಚಿತ್ರದುರ್ಗ,ದಾವಣಗೆರೆ, ಮೇಲುಕೋಟೆಯಲ್ಲಿ ಸ್ಥಳಗಳನ್ನು ನೋಡಿದ್ದಾರೆ. ಇದೇ ಸಮಯದಲ್ಲಿ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರಿನ ಪುಷ್ಕರಣಿಯನ್ನು ನೋಡಿದ್ದು, ಅಲ್ಲಿನ ಜಾಗ ಪವನ್ ಒಡೆಯರ್ಗೆ ಬಹಳ ಇಷ್ಟವಾಗಿದೆಯಂತೆ.
ಸುಮಾರು 500 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಪುಷ್ಕರಣಿ ಬಳಿ ಒಂದಷ್ಟು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಈ ಹಿಂದೆ ಪುನೀತ್ ರಾಜ್ಕುಮಾರ್ ನಟನೆಯ ದೊಡ್ಮನೆ ಹುಡ್ಗ ಚಿತ್ರದ ಶೂಟಿಂಗ್ನ್ನು ಮಾಡಲಾಗಿತ್ತು.