ಆ್ಯಪ್ನಗರ

ರಾಯಭಾರಿಯಾದ ರಘು

ಕನ್ನಡ ಸಿನಿಮಾ ಸಂಗೀತದ ಬಗ್ಗೆ ಸಂಗೀತ ನಿರ್ದೇಶಕ, ಗಾಯಕ ರಘು ದಿಕ್ಷೀತ್‌ ಆಗಾಗ್ಗೆ ಬೇಸರ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಕೇವಲ ಸಿನಿಮಾ ಸಂಗೀತದ ಬಗ್ಗೆ ಮಾತ್ರವಲ್ಲ,

Vijaya Karnataka Web 6 Apr 2016, 4:46 am
ಕನ್ನಡ ಸಿನಿಮಾ ಸಂಗೀತದ ಬಗ್ಗೆ ಸಂಗೀತ ನಿರ್ದೇಶಕ, ಗಾಯಕ ರಘು ದಿಕ್ಷೀತ್‌ ಆಗಾಗ್ಗೆ ಬೇಸರ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಕೇವಲ ಸಿನಿಮಾ ಸಂಗೀತದ ಬಗ್ಗೆ ಮಾತ್ರವಲ್ಲ, ಸಿನಿಮಾ ಮೇಕಿಂಗ್‌ ಕುರಿತಾಗಿಯೂ ಅವರು ಈ ಹಿಂದೆ ಕಾಮೆಂಟ್‌ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ ಮೇಲಿರುವ ಅವರ ಈ ಕಾಳಜಿಯ ಬಗ್ಗೆ ಸಿನಿಮಾ ಇಂಡಸ್ಟ್ರಿ ಕೂಡ ಮೆಚ್ಚಿಕೊಂಡಿದೆ. ಹೀಗಾಗಿ ರಘು ತಮ್ಮ ಮಾತನ್ನು ಇನ್ನೂ ಗಂಭೀರವಾಗಿ ತಗೆದುಕೊಂಡಂತೆ ಕಾಣುತ್ತಿದೆ.
Vijaya Karnataka Web raghu ambassador
ರಾಯಭಾರಿಯಾದ ರಘು


ಈವರೆಗೂ ಕೇವಲ ಕಾಮೆಂಟ್‌ ಮಾಡುತ್ತಿದ್ದವರು, ಈ ಬಾರಿ ಅದನ್ನು ಕೃತಿಗೂ ಇಳಿಸಿದ್ದಾರೆ. ಸಂಗೀತ ಕಲಿಯಲು ಆಸಕ್ತಿ ಇರುವಂತಹ ಪ್ರತಿಭಾವಂತರನ್ನು ಗುರುತಿಸಿ, ಆಡಿಯೋ ಲೈಫ್‌ ಸಂಸ್ಥೆಯ ಮೂಲಕ ಅವರಿಗೆ ಸಂಗೀತದ ಪಾಠ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಡಿಜೆ ಯಶ್‌ ಕೂಡ ಸಾಥ್‌ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌