ಆ್ಯಪ್ನಗರ

ಮಧುಮತಿ ಮಾರ್ಮಿಕ ಸ್ಟೋರಿ

'ವ್ಯಕ್ತಿಯೊಬ್ಬ ಕುಟುಂಬದ ಸ್ವಾರ್ಥ ಬಿಟ್ಟು, ದೇಶಕ್ಕಾಗಿ ಹೋರಾಡುವ ಕಥೆಯನ್ನು ಹೇಳಲು ಹೊರಟಿದ್ದೇನೆ. ಕುಟುಂಬಕ್ಕಾಗಿ ಅವನು ತನ್ನ ಪ್ರೀತಿಯನ್ನು ಹೇಗೆ ತ್ಯಾಗ ಮಾಡುತ್ತಾನೆ ಎಂಬ ರೋಚಕ ಕಥೆಯು ಇದೆ' ಅಂದಿದ್ದಾರೆ ನಿರ್ದೇಶಕರು.

Vijaya Karnataka Web 21 Dec 2018, 10:22 am
ಟಾಲಿವುಡ್‌ ನಿರ್ದೇಶಕ ಶಂಕರ್‌ ನಾರಾಯಣ್‌ ರೆಡ್ಡಿ ಬದ್ರಿ ವರ್ಸಸ್‌ ಮಧುಮತಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಭಾರತ ಮತ್ತು ಪಾಕಿಸ್ತಾನ ಯುದ್ಧ ಸನ್ನಿವೇಶವನ್ನು ತೋರಿಸಲಿದ್ದಾರೆ.
Vijaya Karnataka Web Sha


ತಮ್ಮ ಸಿನಿಮಾದಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧವನ್ನು ತೋರಿಸುತ್ತೇವೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ ವದ್ರಿ ವರ್ಸಸ್‌ ಮಧುಮತಿ ಸಿನಿಮಾದ ನಿರ್ದೇಶಕ ಶಂಕರ್‌ ನಾರಾಯಣ್‌ ರೆಡ್ಡಿ. ಟಾಲಿವುಡ್‌ ನಿರ್ದೇಶಕರಾಗಿರುವ ಇವರು, ಮೊದಲ ಬಾರಿಗೆ ಕನ್ನಡ ಚಿತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ದೇಶಕ್ಕೆ ಪ್ರಾಣ ನೀಡುವಂಥ ಕುಟುಂಬದ ಕಥೆಯನ್ನು ಹೇಳಲು ಹೊರಟಿದ್ದಾರೆ.

'ವ್ಯಕ್ತಿಯೊಬ್ಬ ಕುಟುಂಬದ ಸ್ವಾರ್ಥ ಬಿಟ್ಟು, ದೇಶಕ್ಕಾಗಿ ಹೋರಾಡುವ ಕಥೆಯನ್ನು ಹೇಳಲು ಹೊರಟಿದ್ದೇನೆ. ಕುಟುಂಬಕ್ಕಾಗಿ ಅವನು ತನ್ನ ಪ್ರೀತಿಯನ್ನು ಹೇಗೆ ತ್ಯಾಗ ಮಾಡುತ್ತಾನೆ ಎಂಬ ರೋಚಕ ಕಥೆಯು ಇದೆ' ಅಂದಿದ್ದಾರೆ ನಿರ್ದೇಶಕರು.

ಪಾಕಿಸ್ತಾನ ಮತ್ತು ಭಾರತದ ಯುದ್ಧ ಸನ್ನಿವೇಶವನ್ನು ಹೇಗೆ ತೋರಿಸಿದ್ದೇನೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುವುದು ನಿರ್ದೇಶಕರ ಮಾತು. ಪ್ರಾರ್ಥ ಪವನ್‌ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರೆ, ಆಕಾಂಕ್ಷ ಗಾಂಧಿ ನಾಯಕಿ. ಕಾಲೇಜು ವಿದ್ಯಾರ್ಥಿಯಾಗಿ ಆಕಾಂಕ್ಷ ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌