ಆ್ಯಪ್ನಗರ

ಕನ್ನಂಗಿಯಲ್ಲಿ ಕೃಷಿ ಕುಟುಂಬದೊಂದಿಗೆ ಸೋನುಗೌಡ

ಸ್ಯಾಂಡಲ್‌ವುಡ್‌ ನಟಿ ಸೋನುಗೌಡ ಇದೀಗ ತೀರ್ಥಹಳ್ಳಿಯ ಕನ್ನಂಗಿಯಲ್ಲಿ ಕೃಷಿ ಕುಟುಂಬವನ್ನು ಭೇಟಿ ಮಾಡಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಕೃಷಿಕರಾದ ಶೇಷಾದ್ರಿಯವರ ಕನಸು ಹಾಗೂ ಸಾಧನೆಯನ್ನು ಹೊಗಳಿ ಅವರೊಂದಿಗಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Vijaya Karnataka 19 Sep 2018, 6:29 pm
ಸ್ಯಾಂಡಲ್‌ವುಡ್‌ ನಟಿ ಸೋನುಗೌಡ ಇದೀಗ ತೀರ್ಥಹಳ್ಳಿಯ ಕನ್ನಂಗಿಯಲ್ಲಿ ಕೃಷಿ ಕುಟುಂಬವನ್ನು ಭೇಟಿ ಮಾಡಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಕೃಷಿಕರಾದ ಶೇಷಾದ್ರಿಯವರ ಕನಸು ಹಾಗೂ ಸಾಧನೆಯನ್ನು ಹೊಗಳಿ ಅವರೊಂದಿಗಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.
Vijaya Karnataka Web sonu-gowda


'ಶೇಷಾದ್ರಿ ಚಿಕ್ಕಪ್ಪ ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಕನ್ನಂಗಿ ಗ್ರಾಮದಲ್ಲಿಯೇ ವೈವಿಧ್ಯಮಯ ಬೆಳೆಯನ್ನು ಪರಿಚಿಯಿಸಿದ್ದಾರೆ. ಪ್ರಕೃತಿಯೊಂದಿಗೆ ಹೊಸ ಬೆಳೆಗಳ ಪ್ರಯೋಗ, ಮಳೆ ಮಣ್ಣಿನೊಂದಿಗೆ ಸದಾ ಆಟವಾಡುತ್ತಿರುತ್ತಾರೆ. ಸಾಮಾನ್ಯವಾಗಿ ಇಲ್ಲಿ ಅಡಿಕೆ, ಮೆಣಸು ಬೆಳೆಯುತ್ತಾರೆ. ಆದರೆ ಶೇಷಾದ್ರಿಯವರು ರಬ್ಬರ್‌, ಆರ್ಕಿಟ್‌, ವೆನಿಲ್ಲಾ, ಆಂಥೂರಿಯಮ್ಸ್‌ ಬೆಳೆಯನ್ನು ಬೆಳೆದಿದ್ದಾರೆ, ಅದಲ್ಲದೇ ಇವರು ಇಂದಿಗೂ ಹಲವಾರು ರೈತರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ತೋಟದ ಹೂ ತೋಟ, ಮಲೆನಾಡಿನ ಮನೆಯ ಚಿತ್ರವನ್ನು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌