ಆ್ಯಪ್ನಗರ

ಪ್ರದೇಶ ಸಮಾಚಾರ ಓದಲಿರುವ ಸೂರಜ್

ಮದುವೆಯ ಮಮತೆಯ ಕತೆಯೋಲೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಟ ಸೂರಜ್ ಗೌಡ ಈಗ ಪ್ರದೇಶ ಸಮಾಚಾರ ಓದಲು ರೆಡಿಯಾಗಿದ್ದಾರೆ. ಆದರೆ ರೇಡಿಯೋನಲ್ಲಲ್ಲ. ತೆರೆಯ ಮೇಲೆ. ಅರ್ಜುನ್ ನಿರ್ದೇಶನದ ಚಿತ್ರ ಇದಾಗಿದೆ.

ವಿಕ ಸುದ್ದಿಲೋಕ 24 Mar 2016, 4:41 am
ಮದುವೆಯ ಮಮತೆಯ ಕತೆಯೋಲೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಟ ಸೂರಜ್ ಗೌಡ ಈಗ ಪ್ರದೇಶ ಸಮಾಚಾರ ಓದಲು ರೆಡಿಯಾಗಿದ್ದಾರೆ. ಆದರೆ ರೇಡಿಯೋನಲ್ಲಲ್ಲ. ತೆರೆಯ ಮೇಲೆ. ಅರ್ಜುನ್ ನಿರ್ದೇಶನದ ಚಿತ್ರ ಇದಾಗಿದೆ.
Vijaya Karnataka Web surajs second film pradesha samachara
ಪ್ರದೇಶ ಸಮಾಚಾರ ಓದಲಿರುವ ಸೂರಜ್


ಸೂರಜ್ ಗೌಡ ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹುಡುಗ. ಸೂರಜ್‌ಗೆ ಕವಿರಾಜ್ ಚೊಚ್ಚಲ ನಿರ್ದೇಶನದ ಮದುವೆಯ ಮಮತೆಯ ಕರೆಯೋಲೆ ಚಿತ್ರದಲ್ಲಿ ನಟಿಸಲುವ ಅವಕಾಶ ಸಿಕ್ಕಿತು. ಇದಲ್ಲದೆ ಇನ್ನೂ ಒಂದೆರಡು ಚಿತ್ರಗಳಿಗೆ ಆಗಲೇ ಸಹಿ ಮಾಡಿದ್ದರು ಕೂಡಾ. ಈಗ ಪ್ರದೇಶ ಸಮಾಚಾರ ಚಿತ್ರ ಸೆಟ್ಟೇರಿದೆ.

ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಿದ್ದರೆ, ಹೊಸ ಚಿತ್ರಕ್ಕೆ ಆರ್.ಎಕ್ಸ್ ಸೂರಿ ಚಿತ್ರದ ಹೀರೊಯಿನ್ ಆಕಾಂಕ್ಷಾ ಜೋಡಿಯಾಗಿದ್ದಾರೆ. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅರ್ಜುನ್‌ರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಕತೆ, ಚಿತ್ರಕತೆಯನ್ನು ಕೂಡಾ ಅವರೇ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌