ಆ್ಯಪ್ನಗರ

ತಂತ್ರಜ್ಞರ ಸಿನಿಮಾ ರಣಭೂಮಿ

ರಣಭೂಮಿ ಚಿತ್ರದ ಹೈಲೈಟ್‌ ಅಂದರೆ ತಂತ್ರಜ್ಞರು...

Vijaya Karnataka 11 Jan 2019, 9:58 am
ಸಾಮಾನ್ಯವಾಗಿ ಸಿನಿಮಾ ಎಂದರೆ ಕಲಾವಿದರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ರಣಭೂಮಿ ಚಿತ್ರದ ಹೈಲೈಟ್‌ ಅಂದರೆ ತಂತ್ರಜ್ಞರು. ಸಿನಿಮಾದ ಉಪಶೀರ್ಷಿಕೆ ಹೇಳುವಂತೆ 'ಹುಟ್ಟು ಅನಿವಾರ್ಯವಾದ್ರು, ಸಾವು ಚರಿತ್ರೆ ಆಗಬೇಕು' ಅಂತಿದೆ. ಹಾಗಾಗಿಯೇ ಈ ಸಿನಿಮಾದಲ್ಲಿ ಚರಿತ್ರೆ ಬರೆಯಲು ಹೊರಟಿದೆಯಂತೆ ಚಿತ್ರತಂಡ. ಈ ಚಿತ್ರಕ್ಕೆ ಚಿರಂಜೀವಿ ದೀಪಕ್‌ ಆ್ಯಕ್ಷನ್‌ ಕಟ್‌ ಹೇಳಿದ್ದು, ನಿರಂಜನ್‌ ಒಡೆಯರ್‌ ನಾಯಕ. ಕಾರುಣ್ಯ ರಾಮ್‌, ಶೀತಲ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Vijaya Karnataka Web C Deepak


ಇದೊಂದು ಸೆಸ್ಪನ್ಸ್‌, ಹಾರರ್‌, ಥ್ರಿಲ್ಲರ್‌ ಅಂಶಗಳ ಸಿನಿಮಾವಾಗಿದ್ದು, ಸಮಾಜದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡಲು ಹೋಗಿ ಹೇಗೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ ಎನ್ನುವುದನ್ನು ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌