ಆ್ಯಪ್ನಗರ

ಲವ್‌ ಸ್ಟೋರಿಯ ಚಿತ್ರದಲ್ಲಿ ಹೀರೊ ಆದ ವಿಕ್ಕಿ

ಕೆಂಡಸಂಪಿಗೆ ಚಿತ್ರದಿಂದ ಹೀರೊ ಆದ ನಟ ವಿಕ್ಕಿ ಈಗ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಯೋಗ್ಯ ಚಿತ್ರದ ನಿರ್ಮಾಪಕ ವಿಕ್ಕಿಗಾಗಿ ಸಿನಿಮಾ ಮಾಡಲಿದ್ದಾರೆ.

Vijaya Karnataka 8 Nov 2018, 5:00 am
ಕೆಂಡಸಂಪಿಗೆ ಚಿತ್ರದಿಂದ ಹೀರೊ ಆದ ನಟ ವಿಕ್ಕಿ ಈಗ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಯೋಗ್ಯ ಚಿತ್ರದ ನಿರ್ಮಾಪಕ ವಿಕ್ಕಿಗಾಗಿ ಸಿನಿಮಾ ಮಾಡಲಿದ್ದಾರೆ.
Vijaya Karnataka Web vikki


ರಘು ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವ ನಟ ವಿಕ್ಕಿ ಈಗ ಇನ್ನೊಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ನಾಗೇಶ್‌ ನಿರ್ದೇಶನದ ಲವ್‌ ಸ್ಟೋರಿಯ ಚಿತ್ರದಲ್ಲಿ ವಿಕ್ಕಿ ಹೀರೊ. ಅಯೋಗ್ಯ ಚಿತ್ರದ ಯಶಸ್ಸಿನಿಂದ ಉತ್ಸಾಹಗೊಂಡಿರುವ ನಿರ್ಮಾಪಕ ಟಿ.ಆರ್‌. ಚಂದ್ರಶೇಖರ್‌ ಈಗ 2 ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಉಪೇಂದ್ರ ನಟನೆಯ ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಇತ್ತೀಚೆಗಷ್ಟೇ ಹೇಳಿದ್ದ ಚಂದ್ರಶೇಖರ್‌ ಈಗ ವಿಕ್ಕಿ ನಟನೆಯ ಚಿತ್ರವನ್ನೂ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಮುಹೂರ್ತ ಇದೇ ತಿಂಗಳು ನಡೆಯಲಿದೆ.

ಕೆಂಡಸಂಪಿಗೆ ಚಿತ್ರದಿಂದ ಹೆಸರಾದ ನಟ ವಿಕ್ಕಿ. ನಂತರ ಕಾಲೇಜು ಕುಮಾರ ಚಿತ್ರದಲ್ಲಿ ನಟಿಸಿದ್ದರು. ಬ್ಯಾಕ್‌ ಟು ಬ್ಯಾಕ್‌ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌