ಮುತ್ತೂಟ್ ಮೈಕ್ರೋಫಿನ್ ನೇಮಕ: ಶಾಖಾ ವ್ಯವಸ್ಥಾಪಕರು, ರಿಲೇಷನ್ಶಿಪ್ ಆಫೀಸರ್ ಹುದ್ದೆಗೆ ನೇರ ಸಂದರ್ಶನ
Muthoot Microfin Branch Manager Recruitment 2022: ಮುತ್ತೂಟ್ ಮೈಕ್ರೋಫಿನ್ ಲಿಮಿಟೆಡ್ ಶಾಖಾ ವ್ಯವಸ್ಥಾಪಕರು, ರಿಲೇಷನ್ಶಿಪ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ವಿವಿಧ ಬ್ರ್ಯಾಂಚ್ಗಳಲ್ಲಿ ಭರ್ತಿ ಮಾಡಲು ಆಸಕ್ತರನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.
Vijaya Karnataka Web 30 Jun 2022, 8:07 am
ಹೈಲೈಟ್ಸ್:
- ಮುತ್ತೂಟ್ನಲ್ಲಿ ಉದ್ಯೋಗಾವಕಾಶ.
- ಶಾಖಾ ವ್ಯವಸ್ಥಾಪಕರು, ರಿಲೇಷನ್ಶಿಪ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ.
- ನೇರ ಸಂದರ್ಶನಕ್ಕೆ ಆಹ್ವಾನ.
ಮುತ್ತೂಟ್ ಮೈಕ್ರೋಫಿನ್ ಲಿಮಿಟೆಡ್ ವೇಗವಾಗಿ ಬೆಳೆಯುತ್ತಿರುವ ಕಿರುಬಂಡವಾಳ ಉದ್ದಿಮೆಯಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದು, ಇದಕ್ಕಾಗಿ ಕೆಳಗಿನ ಸಿಬ್ಬಂದಿಗಳ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಸಕ್ತರನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಅರ್ಹತೆ, ಇತರೆ ಮಾಹಿತಿ ತಿಳಿದು ಆಸಕ್ತರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆ ಹೆಸರು : ಶಾಖಾ ವ್ಯವಸ್ಥಾಪಕರು
ಅರ್ಹತೆಗಳು
- ಪದವಿ ಪಾಸ್ ಆಗಿರಬೇಕು.
- ವಯೋಮಿತಿ 19-28 ರೊಳಗಿರಬೇಕು.
- ಕನಿಷ್ಠ 2 ವರ್ಷ ಮೈಕ್ರೋ ಫೈನಾನ್ಸ್ ಅಥವಾ ಬ್ಯಾಂಕಿಂಗ್ ಸೆಕ್ಟರ್ನಲ್ಲಿ ಅನುಭವ ಹೊಂದಿರುವವರು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಹುದ್ದೆ ಹೆಸರು : ರಿಲೇಷನ್ಶಿಪ್ ಮ್ಯಾನೇಜರ್
ಅರ್ಹತೆಗಳು
- 10+2 ವಿದ್ಯಾರ್ಹತೆ ಪಾಸ್.
- ವಯೋಮಿತಿ 19-28 ರೊಳಗಿರಬೇಕು.
- 0-1 ವರ್ಷದ ಮೈಕ್ರೋ ಫೈನಾನ್ಸ್ / ಬ್ಯಾಂಕಿಂಗ್ ಸೆಕ್ಟಾರ್ನಲ್ಲಿ ಅನುಭವ ಹೊಂದಿರುವವರು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ 'ಅಂಕಿ ಅಂಶ ಕೃಷಿ ಮತ್ತು ನಕ್ಷೆ' ಸಂಸ್ಥೆಯಿಂದ 1291 ಹುದ್ದೆಗಳ ನೇಮಕ
ಪುರುಷ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ, ಜತೆಗೆ ಇತರೆ ಅನುದಾನಗಳು ಮತ್ತು ಇತರ ಸೌಲಭ್ಯಗಳು ಲಭ್ಯ.
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರದ ಪ್ರತಿ ಶೈಕ್ಷಣಿಕ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ 30 ಜೂನ್ ರಿಂದ 2 ಜುಲೈ ವರೆಗೆ ಕೆಳಗಿನ ಶಾಖೆಗಳಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ನೇರ ಸಂದರ್ಶನ ಸಮಯ ಬೆಳಿಗ್ಗೆ 9-30 ರಿಂದ ಸಂಜೆ 05-00 ಗಂಟೆವರೆಗೆ ಇರುತ್ತದೆ.
Bengaluru IKEA Store Recruitment: ಬೆಂಗಳೂರು ಐಕಿಯಾ ಸ್ಟೋರ್ನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.. 1000 ಪೋಸ್ಟ್ ಭರ್ತಿ
ಮೇಲಿನ ಹುದ್ದೆಗಳನ್ನು ಭರ್ತಿ ಮಾಡುವ ಮುತ್ತೂಟ್ ಮೈಕ್ರೋಫಿನ್ ಶಾಖೆಗಳು
- ಬಾಲ್ಡ್ವಿನ್ ಕಾಲೇಜು ಎದುರು, ಬಾಣಸವಾಡಿ ಮುಖ್ಯ ರಸ್ತೆ, ಬೆಂಗಳೂರು.
- ಸರ್ಕಾರಿ ಬಸ್ ನಿಲ್ದಾಣ ಹತ್ತಿರ, ಎಂಆರ್ಎಫ್ ಟೈರ್ ಶೋರೂಮ್, ಗುಬ್ಬಿ.
- ವಿಕಾಸ್ ಗೆಸ್ಟ್ ಹೌಸ್ ಹತ್ತಿರ, ಬಿಜಾಪುರ.
- ಬಪ್ಪೂರ್ ಕ್ರಾಸ್ ಎದುರು, ಕುಷ್ಟಗಿ ರಸ್ತೆ, ಸಿಂಧನೂರು.
- ಯುಕೋ ಬ್ಯಾಂಕ್ ಹತ್ತಿರ, ಹೆಗ್ಡೆಸ್ ಬಿಲ್ಡಿಂಗ್, ಚಿಕ್ಕಮಗಳೂರು.
- ವಿಎನ್ಸಿ ಮೈದಾನ ಹತ್ತಿರ, ಕಾಲೇಜ್ ರಸ್ತೆ, ಹೊಸಪೇಟೆ.
- ದೇವಿ ನಗರ, ಆಳಂದ ರಸ್ತೆ, ಗುಲ್ಬರ್ಗಾ.
- ಮದ್ದೂರು ಕೆಫೆ ಎದುರು, ಪೇಟೆ ರಸ್ತೆ, ಮದ್ದೂರು.
- ಆದಿತ್ಯ ಮೆಡಿಕಲ್ಸ್ ಮೇಲೆ, ಹರಿಹರ.
- ವಿನಾಯಕ ಬಿಲ್ಡಿಂಗ್, ಹೊಯ್ಸಳನಗರ, ಹಾಸನ.
- ಭವಾನಿ ಕಾಂಪ್ಲೆಕ್ಸ್, ಸಿಎನ್ ರಸ್ತೆ, ಭದ್ರಾವತಿ.
- ಎಂ.ಜಿ ರಸ್ತೆ, ಕನಕಪುರ.
- KSRTC ಬಸ್ ನಿಲ್ದಾಣದ ಎದುರು, ಪಿರಿಯಾಪಟ್ಟಣ.
- ಎಸ್ಎಲ್ವಿ ಹೋಟೆಲ್ ಎದುರು, ಚಿತಾಪುರ ರಸ್ತೆ, ಯಾದಗಿರಿ.
- ಮೀನು ಮಾರುಕಟ್ಟೆ ಹತ್ತಿರ, ಹಿರಿಯೂರು ರಸ್ತೆ, ಹೊಸದುರ್ಗ.
ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ : ashok.bm@muthoot.com
Agricultural University Recruitment: ಸಹಾಯಕ ಪ್ರಾಧ್ಯಾಪಕರ ನೇಮಕ., ನೇರ ಸಂದರ್ಶನಕ್ಕೆ ಆಹ್ವಾನ
ಅರ್ಹತೆಗಳು
- ಪದವಿ ಪಾಸ್ ಆಗಿರಬೇಕು.
- ವಯೋಮಿತಿ 19-28 ರೊಳಗಿರಬೇಕು.
- ಕನಿಷ್ಠ 2 ವರ್ಷ ಮೈಕ್ರೋ ಫೈನಾನ್ಸ್ ಅಥವಾ ಬ್ಯಾಂಕಿಂಗ್ ಸೆಕ್ಟರ್ನಲ್ಲಿ ಅನುಭವ ಹೊಂದಿರುವವರು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಹುದ್ದೆ ಹೆಸರು : ರಿಲೇಷನ್ಶಿಪ್ ಮ್ಯಾನೇಜರ್
ಅರ್ಹತೆಗಳು
- 10+2 ವಿದ್ಯಾರ್ಹತೆ ಪಾಸ್.
- ವಯೋಮಿತಿ 19-28 ರೊಳಗಿರಬೇಕು.
- 0-1 ವರ್ಷದ ಮೈಕ್ರೋ ಫೈನಾನ್ಸ್ / ಬ್ಯಾಂಕಿಂಗ್ ಸೆಕ್ಟಾರ್ನಲ್ಲಿ ಅನುಭವ ಹೊಂದಿರುವವರು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ 'ಅಂಕಿ ಅಂಶ ಕೃಷಿ ಮತ್ತು ನಕ್ಷೆ' ಸಂಸ್ಥೆಯಿಂದ 1291 ಹುದ್ದೆಗಳ ನೇಮಕ
ಪುರುಷ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ, ಜತೆಗೆ ಇತರೆ ಅನುದಾನಗಳು ಮತ್ತು ಇತರ ಸೌಲಭ್ಯಗಳು ಲಭ್ಯ.
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರದ ಪ್ರತಿ ಶೈಕ್ಷಣಿಕ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ 30 ಜೂನ್ ರಿಂದ 2 ಜುಲೈ ವರೆಗೆ ಕೆಳಗಿನ ಶಾಖೆಗಳಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ನೇರ ಸಂದರ್ಶನ ಸಮಯ ಬೆಳಿಗ್ಗೆ 9-30 ರಿಂದ ಸಂಜೆ 05-00 ಗಂಟೆವರೆಗೆ ಇರುತ್ತದೆ.
Bengaluru IKEA Store Recruitment: ಬೆಂಗಳೂರು ಐಕಿಯಾ ಸ್ಟೋರ್ನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.. 1000 ಪೋಸ್ಟ್ ಭರ್ತಿ
ಮೇಲಿನ ಹುದ್ದೆಗಳನ್ನು ಭರ್ತಿ ಮಾಡುವ ಮುತ್ತೂಟ್ ಮೈಕ್ರೋಫಿನ್ ಶಾಖೆಗಳು
- ಬಾಲ್ಡ್ವಿನ್ ಕಾಲೇಜು ಎದುರು, ಬಾಣಸವಾಡಿ ಮುಖ್ಯ ರಸ್ತೆ, ಬೆಂಗಳೂರು.
- ಸರ್ಕಾರಿ ಬಸ್ ನಿಲ್ದಾಣ ಹತ್ತಿರ, ಎಂಆರ್ಎಫ್ ಟೈರ್ ಶೋರೂಮ್, ಗುಬ್ಬಿ.
- ವಿಕಾಸ್ ಗೆಸ್ಟ್ ಹೌಸ್ ಹತ್ತಿರ, ಬಿಜಾಪುರ.
- ಬಪ್ಪೂರ್ ಕ್ರಾಸ್ ಎದುರು, ಕುಷ್ಟಗಿ ರಸ್ತೆ, ಸಿಂಧನೂರು.
- ಯುಕೋ ಬ್ಯಾಂಕ್ ಹತ್ತಿರ, ಹೆಗ್ಡೆಸ್ ಬಿಲ್ಡಿಂಗ್, ಚಿಕ್ಕಮಗಳೂರು.
- ವಿಎನ್ಸಿ ಮೈದಾನ ಹತ್ತಿರ, ಕಾಲೇಜ್ ರಸ್ತೆ, ಹೊಸಪೇಟೆ.
- ದೇವಿ ನಗರ, ಆಳಂದ ರಸ್ತೆ, ಗುಲ್ಬರ್ಗಾ.
- ಮದ್ದೂರು ಕೆಫೆ ಎದುರು, ಪೇಟೆ ರಸ್ತೆ, ಮದ್ದೂರು.
- ಆದಿತ್ಯ ಮೆಡಿಕಲ್ಸ್ ಮೇಲೆ, ಹರಿಹರ.
- ವಿನಾಯಕ ಬಿಲ್ಡಿಂಗ್, ಹೊಯ್ಸಳನಗರ, ಹಾಸನ.
- ಭವಾನಿ ಕಾಂಪ್ಲೆಕ್ಸ್, ಸಿಎನ್ ರಸ್ತೆ, ಭದ್ರಾವತಿ.
- ಎಂ.ಜಿ ರಸ್ತೆ, ಕನಕಪುರ.
- KSRTC ಬಸ್ ನಿಲ್ದಾಣದ ಎದುರು, ಪಿರಿಯಾಪಟ್ಟಣ.
- ಎಸ್ಎಲ್ವಿ ಹೋಟೆಲ್ ಎದುರು, ಚಿತಾಪುರ ರಸ್ತೆ, ಯಾದಗಿರಿ.
- ಮೀನು ಮಾರುಕಟ್ಟೆ ಹತ್ತಿರ, ಹಿರಿಯೂರು ರಸ್ತೆ, ಹೊಸದುರ್ಗ.
ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ : ashok.bm@muthoot.com
Agricultural University Recruitment: ಸಹಾಯಕ ಪ್ರಾಧ್ಯಾಪಕರ ನೇಮಕ., ನೇರ ಸಂದರ್ಶನಕ್ಕೆ ಆಹ್ವಾನ