ಆ್ಯಪ್ನಗರ

ವಿಕ ವಿದ್ಯಾನಿಧಿ: ಬಡ ಮಕ್ಕಳ ವಿದ್ಯಾಭ್ಯಾಸದ ಬೆಂಗಾವಲು

ಮೊದಲ ಹಂತವಾಗಿ ನಿಮ್ಮ ಹೃದಯಪೂರ್ವಕ ಸಹಕಾರದ ಅಗತ್ಯವಿರುವ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಅವರ ಬದುಕಿನ, ಸಾಧನೆಯ ಕತೆಯನ್ನು ನಿಮ್ಮ ಮುಂದಿಟ್ಟು ನಿಮ್ಮ ಸಹಕಾರ ಕೋರುತ್ತಿದ್ದೇನೆ.

Vijaya Karnataka Web 9 May 2019, 5:11 pm
ನಮ್ಮ ನಡುವಿನ ಅದೆಷ್ಟೋ ಮಕ್ಕಳು ಬಡತನ, ಕೌಟುಂಬಿಕ ಸಂಕಷ್ಟ, ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಮೆಟ್ಟಿ ನಿಂತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆದರೆ, ಹಣ ಬಲವಿಲ್ಲದೆ ಶಿಕ್ಷಣ ಮುಂದುವರಿಕೆಗೆ ಸವಾಲಾಗಿರುವ ಇಂಥ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಗಾವಲಾಗಿ ವಿಜಯ ಕರ್ನಾಟಕ ನಿಂತಿದೆ.
Vijaya Karnataka Web VK Vidhyanidhi


ಕಳೆದ ಎರಡು ವರ್ಷಗಳಲ್ಲಿ ವಿಕ ವಿದ್ಯಾನಿಧಿಯ ಮೂಲಕ ಹಲವಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ವಿಜಯ ಕರ್ನಾಟಕ ಇದೀಗ ಮತ್ತೊಮ್ಮೆ ನೆರವು ಅಗತ್ಯವಿರುವ ವಿದ್ಯಾರ್ಥಿಗಳು ಮತ್ತು ಉದಾರ ಮನಸ್ಸಿನ ಓದುಗರ ನಡುವೆ ಸೇತುವೆಯಾಗಿ ನಿಂತಿದೆ.

ಮೊದಲ ಹಂತವಾಗಿ ನಿಮ್ಮ ಹೃದಯಪೂರ್ವಕ ಸಹಕಾರದ ಅಗತ್ಯವಿರುವ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಅವರ ಬದುಕಿನ, ಸಾಧನೆಯ ಕತೆಯನ್ನು ನಿಮ್ಮ ಮುಂದಿಟ್ಟು ನಿಮ್ಮ ಸಹಕಾರ ಕೋರುತ್ತಿದ್ದೇನೆ. ನಿಮ್ಮ ಸಹಾಯಹಸ್ತ ಅದೆಷ್ಟೋ ಮಕ್ಕಳ ಬಾಳಿನಲ್ಲಿ ಹೊಸ ಆಶಾಕಿರಣವಾಗಿ ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ನೆಮ್ಮದಿಯ ಹೆಜ್ಜೆ ಇಡಲು ದಾರಿದೀಪವಾಗಲಿದೆ. ಬನ್ನಿ, ನೋಲು ನುಂಗಿ ಸಾಧನೆಯ ನಗು ಬೀರಿದವರ ಕೈಹಿಡಿಯೋಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ