ಆ್ಯಪ್ನಗರ

ಗೊತ್ತಿರದ ಲಿಂಬೆಯ ಉಪಯೋಗಗಳು

ಮನೆ ಮೆಡಿಸಿನ್‌ ಅಜೀರ್ಣಕ್ಕೆ ನಿಂಬೆ -ಕೆಲವೊಮ್ಮೆ ತಿಂದ ಆಹಾರ ಹೊಟ್ಟೆಯಲ್ಲಿ ಹಾಗೆ ಕುಳಿತಂತೆ ಬಾಸವಾಗುತ್ತಿರುತ್ತದೆ ಎಷ್ಟು ಸಮಯವಾದರೂ ಹಸಿವೇ ಆಗುವುದಿಲ್ಲ...

Vijaya Karnataka Web 1 Sep 2017, 4:34 pm

-ಕೆಲವೊಮ್ಮೆ ತಿಂದ ಆಹಾರ ಹೊಟ್ಟೆಯಲ್ಲಿ ಹಾಗೆ ಕುಳಿತಂತೆ ಬಾಸವಾಗುತ್ತಿರುತ್ತದೆ. ಎಷ್ಟು ಸಮಯವಾದರೂ ಹಸಿವೇ ಆಗುವುದಿಲ್ಲ. ಅತ್ಯಲ್ಪ ಆಹಾರವೂ ಜೀರ್ಣವಾಗದೇ ಇರುತ್ತದೆ.

- ಹೆಚ್ಚು ಹುಳಿಯಿರುವ ಕಿತ್ತಳೆ ಹಣ್ಣಿನ ರಸವನ್ನು ಕುಡಿದರೆ ಬಹು ಬೇಗ ಜೀರ್ಣವಾಗುತ್ತದೆ. ಆದರೆ ರಸದ ಪ್ರಮಾಣ 100 ಮಿಲಿ ಮಾತ್ರ ಇರಬೇಕು.

- ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ನಿಂಬೆ ಹಣ್ಣನ್ನು 250 ಮಿಲಿ ಪ್ರಮಾಣವನ್ನು, ಬಿಸಿ ನೀರಿಗೆ ಹಿಂಡಿ, ಕಾಲು ಚಮಚ ಉಪ್ಪು ಸೇರಿಸಿ, ಒಂದು ತಿಂಗಳು ಕುಡಿದರೆ, ಅಜೀರ್ಣದಿಂದ ಉಂಟಾಗುವ ಹೊಟ್ಟೆನೋವು ದೂರವಾಗುತ್ತದೆ.

- ಊಟಕ್ಕಿಂತ ಅರ್ಧ ಗಂಟೆ ಮೊದಲು ಒಂದು ಗ್ಲಾಸ್‌ ಮಜ್ಜಿಗೆ ಕುಡಿಯುವುದರಿಂದ ಅಜೀರ್ಣ, ಅರುಚಿ, ಹಸಿವೆ ಇಲ್ಲದಿರುವಿಕೆ ಗುಣವಾಗುತ್ತದೆ. ಒಂದು ತಿಂಗಳು ಬಿಡದೆ ಅಭ್ಯಾಸ ಮಾಡಬೇಕು.

Vijaya Karnataka Web home medicinelime
ಗೊತ್ತಿರದ ಲಿಂಬೆಯ ಉಪಯೋಗಗಳು


- ಅಜೀರ್ಣವಾದಾಗ ಇಲ್ಲವೇ ಊಟವಾದ ಕೂಡಲೇ ಮೂರು ಚಿಟಿಕೆಯಷ್ಟು ಇಂಗಿನ ಪುಡಿಯನ್ನು ಬಿಸಿನೀರಿನಲ್ಲಿ ಅಥವಾ ಸ್ವಲ್ಪ ಮಜ್ಜಿಗೆಯಲ್ಲಿ ಮಿಶ್ರಣ ಮಾಡಿ ಕುಡಿಯಬೇಕು. ಅದದರೊಂದಿಗೆ ಕಾಲು ಚಮಚ ಜೀರಿಗೆ ಮತ್ತು ಎರಡು ಚಿಟಿಕೆ ಉಪ್ಪು ಬೆರೆಸಿ ಕುಡಿಯಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ