ಆ್ಯಪ್ನಗರ

ಯಾರಿವರು?

ಈಗಿನ ಬಾಂಗ್ಲಾದೇಶದಲ್ಲಿ ಜನಿಸಿರುವ ಇವರು ಭಾರತದ ಅತ್ಯಂತ ಯಶಸ್ವಿ ಖಗೋಳ ಭೌತಶಾಸ್ತ್ರಜ್ಞರಾಗಿದ್ದಾರೆ.

Vijaya Karnataka Web 25 Sep 2016, 4:23 am
1. ಈಗಿನ ಬಾಂಗ್ಲಾದೇಶದಲ್ಲಿ ಜನಿಸಿರುವ ಇವರು ಭಾರತದ ಅತ್ಯಂತ ಯಶಸ್ವಿ ಖಗೋಳ ಭೌತಶಾಸ್ತ್ರಜ್ಞರಾಗಿದ್ದಾರೆ.
Vijaya Karnataka Web kids who am i
ಯಾರಿವರು?


2. 1920 ರಲ್ಲಿ ಇವರು ಅಭಿವೃದ್ಧಿಗೊಳಿಸಿರುವ ಸಮೀಕರಣವೊಂದಕ್ಕೆ ಇವರದ್ದೇ ಹೆಸರಿಡಲಾಗಿದೆ.

3. 1927 ರಲ್ಲಿ ಇವರು ಲಂಡನ್‌ನ ರಾಯಲ್‌ ಸೊಸೈಟಿಯ ಫೆಲೊ ಆಗಿ ಆಯ್ಕೆಯಾಗಿದ್ದಾರೆ.

4. ಕೊಲ್ಕತ್ತಾದಲ್ಲಿ ಅಣು ಭೌತಶಾಸ್ತ್ರ ಸಂಸ್ಥೆ ಸ್ಥಾಪನೆಯಲ್ಲಿ ಇವರ ಪಾತ್ರ ಅಪಾರ. ಆ ಸಂಸ್ಥೆಗೆ ಇವರು ಗೌರವ ಅಧ್ಯಕ್ಷ ರಾಗಿದ್ದರು.

5. ಇವರು ಭಾರತದ ನದಿ ಯೋಜನೆ ಮತ್ತು ಅಭಿವೃದ್ಧಿಯ ಮುಖ್ಯ ಶಿಲ್ಪಿಯಾಗಿದ್ದಾರೆ. ದಾಮೋದರ್‌ ಕಣಿವೆ ಯೋಜನೆಯ ಹರಿಕಾರರೂ ಇವರಾಗಿದ್ದಾರೆ.

ಉತ್ತರ: ಮೇಘನಾದ ಸಾಹ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ