ಆ್ಯಪ್ನಗರ

ಯಾರಿವರು?

ಇವರು ಗಣಿತ ತಜ್ಞ, ಖಗೋಳ ಶಾಸ್ತ್ರಜ್ಞ, ಭೌತಶಾಸ್ತ್ರಜ್ಞ ಮತ್ತು ಗಡಿಯಾರ ತಯಾರಕ ತಜ್ಞರಾಗಿದ್ದು, ನೆದರ್‌ಲ್ಯಾಂಡ್‌ನಲ್ಲಿ 1629 ಏಪ್ರಿಲ್‌ 14 ರಂದು ಜನಿಸಿದರು.

Vijaya Karnataka Web 11 Sep 2016, 4:40 am
1. ಇವರು ಗಣಿತ ತಜ್ಞ, ಖಗೋಳ ಶಾಸ್ತ್ರಜ್ಞ, ಭೌತಶಾಸ್ತ್ರಜ್ಞ ಮತ್ತು ಗಡಿಯಾರ ತಯಾರಕ ತಜ್ಞರಾಗಿದ್ದು, ನೆದರ್‌ಲ್ಯಾಂಡ್‌ನಲ್ಲಿ 1629 ಏಪ್ರಿಲ್‌ 14 ರಂದು ಜನಿಸಿದರು.
Vijaya Karnataka Web who is this
ಯಾರಿವರು?


2. ಇವರು ಶನಿ ಗ್ರಹದ ಉಂಗುರದ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇದಲ್ಲದೆ ಶನಿ ಗ್ರಹದ ಚಂದ್ರ ಎಂದೇ ಖ್ಯಾತಿಯ ಟೈಟಾನ್‌ ಅನ್ನು ಅನ್ವೇಷಣೆ ಮಾಡಿದ ಹೆಗ್ಗಳಿಕೆಯೂ ಇವರದ್ದು.

3. ಇವರು ಬೆಳಕಿನ ಅಲೆ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಇವರು ಪೆಂಡುಲಂ ಗಡಿಯಾರವನ್ನೂ ಅನ್ವೇಷಣೆ ಮಾಡಿದ್ದಾರೆ.

4. ಭೌತಶಾಸ್ತ್ರದಲ್ಲಿ ಸೂತ್ರಗಳನ್ನು ಬಳಸಿದ ಮೊದಲ ಸೈದ್ಧಾಂತಿಕ ಭೌತಶಾಸ್ತ್ರಜ್ಞರು ಇವರಾಗಿದ್ದಾರೆ.

ಉತ್ತರ: ಕ್ರಿಶ್ಚಿಯಾನ್‌ ಹೈಜೆನ್ಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ