ಆ್ಯಪ್ನಗರ

ವೀಕೆಂಡ್‌ ಪರಿಷೆ

ಬಹುತೇಕ ನಾತ್‌ ಇಂಡಿಯನ್ಸ್‌ ಈ ಬಾರಿಯ ವೀಕೆಂಡ್‌ ಬಸವನಗುಡಿಯಲ್ಲಿ ನಡೆಯುವ ಕಡೆಲೆಕಾಯಿ ಪರಿಷೆಗೆ ವಿಸಿಟ್‌ ಹಾಕುತ್ತಿದ್ದಾರೆ.

Vijaya Karnataka Web 11 Nov 2017, 5:00 am

-ಲವಲವಿಕೆಸುದ್ದಿಲೋಕ

ಉತ್ತರ ಭಾರತದವರು ಇದೀಗ ತಮ್ಮ ವೀಕೆಂಡನ್ನು ಈ ಬಾರಿ ಕಡಲೆಕಾಯಿ ಪರಿಷೆಯಲ್ಲಿ ಕಳೆಯಲು ಮುಂದಾಗಿದ್ದಾರೆ.

'ಪ್ರತಿ ಬಾರಿ ಸಿನಿಮಾ, ಪಿಕ್‌ನಿಕ್‌ ಹೀಗೆ ನಾನಾ ಎಂಟರ್‌ಟೈನ್‌ಮೆಂಟ್‌ ಸ್ಪಾಟ್‌ಗಳಿಗೆ ಹೋಗುತ್ತಿದ್ದೇವು. ಇದೀಗ ಈ ಬಾರಿಯ ವೀಕೆಂಡ್‌ ಅನ್ನು ಬಸವನಗುಡಿಯ ಕಡಲೆಕಾಯಿ ಪರಿಷೆಗೆ ವಿಸಿಟ್‌ ಹಾಕಿ, ಅಲ್ಲಿ ಸ್ಟ್ರೀಟ್‌ ಶಾಪಿಂಗ್‌ ಮಾಡಲು ನಿರ್ಧರಿಸಿದ್ದೇವೆ' ಎನ್ನುತ್ತಾರೆ ರೀನಾ ಹಾಗೂ ದೇವಾಂಶು. ಕಳೆದ ಬಾರಿಯೂ ಭೇಟಿ ನೀಡಿದ್ದೇವು. ಈ ಬಾರಿ ಅದೇ ಅಭ್ಯಾಸ ಮುಂದುವರೆಯಲಿದೆ. ಜತೆಗೆ ಸ್ಥಳೀಯ ಫುಡ್‌ಗಳನ್ನು ಟ್ರೈ ಮಾಡಲಿದ್ದೇವೆ ಎಂದಿದ್ದಾರೆ.

ಸ್ಟ್ರೀಟ್‌ ಶಾಪಿಂಗ್‌

ಕಡೆ ಕಾರ್ತಿಕದಂದು ನಡೆಯುವ ಕಡೆಲೆಕಾಯಿ ಪರಿಷೆ ಈಗಾಗಲೇ ಸದ್ದು ಮಾಡುತ್ತಿದ್ದು, ಈಗಾಗಲೇ ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಶಾಪ್‌ಗಳು ತೆರೆದಿವೆ. ಅತಿ ಕಡಿಮೆ ಬೆಲೆಯಲ್ಲಿ ಗೃಹಪಯೋಗಿ ವಸ್ತುಗಳು ಹಾಗೂ ಡೆಕೋರೆಟಿವ್‌ ಐಟಂಗಳು ದೊರೆಯುತ್ತವೆ. ಹಳ್ಳಿಯ ಜಾತ್ರೆ ನೆನಪಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ