ಆ್ಯಪ್ನಗರ

ಸೆನ್ಸಾರ್‌ಮಂಡಳಿಯವರನ್ನು ಕಂಡ್ರೆ ಡೈರೆಕ್ಟರ್‌ಗಳಿಗೆ ಸ್ವಲ್ಪ ಕೋಪ ಯಾಕೆ ಸರ್‌?

ಕರೆಕ್ಟ್ ಆಗಿ ಸೆನ್ಸ್‌ ಮಾಡಲ್ವಲ್ಲ ಸರ್‌ ಅದಕ್ಕೆ..

Vijaya Karnataka Web 30 Jul 2017, 5:00 am

ಡಾಕ್ಟ್ರುಗಳು ಯಾಕೆ ಅರ್ಥವಾಗದ ರೀತಿಯಲ್ಲಿ ಮಾತ್ರೆ ಚೀಟಿ ಬರೆಯುತ್ತಾರಲ್ಲ?

ಚಂದ್ರು, ಚಳ್ಳಕೆರೆ

ಅರ್ಥ ಆದರೆ ನೀವು ಡಾಕ್ಟರ್‌ ಆಗ್ಬಿಡ್ತೀರಾ ಅಂತಾ

ನಾನು ಒಂದಷ್ಟು ಜನದ ಹತ್ರ ಸಾಲ ಮಾಡಿದ್ದೇನೆ ಆದರೆ ಯಾರಾರ‍ಯರ ಬಳಿ ಎಂಬುದೇ ನನಗೆ ತಿಳಿದಿಲ್ಲ ಏನ್ಮಾಡೋದು ಸರ್‌?

ಸೀನಪ್ಪ, ಹುಳಿಯಾರು

ಮನೆ ಅಡ್ರೆಸ್‌ ಕೊಟ್ಟು ನೋಡಿ ಗೊತ್ತಾಗುತ್ತದೆ.

ನಿಮ್ಮದೇ ಒಂದು ಬ್ರಾಂಡಿನ ಮೊಬೈಲ್‌ ಕಂಪನಿ ಮಾಡುತ್ತಿದ್ದೀರಂತೆ ಹೌದಾ?

ಮಂಜು, ತೇಕಲವಟ್ಟಿ

ಅದರ ಹೆಸರು ಬಂಡಲ್‌ ಬಡಾಯಿ ಓಕೆನಾ..

ನೀವ್ಯಾಕೆ ಸೋಷಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಆಗಿಲ್ಲ?

ಸತೀಶ್‌ ಚಿಕ್ಕನಾಯಕನ ಹಳ್ಳಿ

ನಾನು ತುಂಬಾ ಸೋಷಿಯಲ್‌ ಆದಕ್ಕೆ.

ಜೀವನದಲ್ಲಿ ನಂಬಿಕೆ ಮುಖ್ಯನೋ ಪ್ರೀತಿ ಮುಖ್ಯನಾ?

ರಾಜು, ರಾಮನಗರ

ಅವರೆಡರಿಂದ ಬರುವುದನ್ನು ಕಾಪಾಡುವುದನ್ನು ಮುಖ್ಯ.

ಯೂತ್ಸ್‌ ಯಾಕೆ ನೈಟ್‌ ಔಟ್‌ಗೆ ಕಾಫಿ ಡೇಗೆ ಹೋಗದು ನಿಮಗೇನಾದ್ರು ಗೊತ್ತಾ ಸರ್‌?

ವಿಜಯ್‌, ಗುಂಡ್ಲುಪೇಟೆ

ಅಷ್ಟೋತ್ತಲ್ಲಿ ಮನೆಲಿ ಕಾಫಿ ಕೇಳಿದ್ರೆ ಕೆರೆದಲ್ಲಿ ಹೊಡಿತರಲ್ಲ ಅದಕ್ಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ