ಆ್ಯಪ್ನಗರ

ಕಿಂಡಲ್‌ ಕಾರ್ನರ್‌

ರಾಜಕೀಯ ಸೇರಬೇಕು ಅಂದ್ರೆ ರಾವಣ, ಜರಾಸಂಧ, ಕೀಚಕ ಯಮನ ಬುದ್ಧಿ ಇರಬೇಕು ಅಂತಾರಲ್ಲ ಯಾಕೆ? ಸಿದ್ದಪ್ಪ, ಹೊಳಲ್ಕರೆ ದುಷ್ಟರನ್ನು ಕಂಡ್ರೆ ದೂರ ಇರು ಅಂತಾರಲ್ಲ ಅದಕ್ಕೆ.

Vijaya Karnataka 23 Jun 2018, 2:28 pm
ಕಾಯಿಸುವವರಿಗೆ ನೀವು ಸಿಕ್ಕಾಪಟ್ಟೆ ಒಳ್ಳೆ ಟಿಫ್ಸ್‌ ಕೋಡ್ತೀರಂತೆ?
Vijaya Karnataka Web kindle corner by komal
ಕಿಂಡಲ್‌ ಕಾರ್ನರ್‌

ಸುರೇಶ್‌, ಕೋಲಾರ
ಕೊಡ್ತೀನಿ ಕಾಯ್ತಾ ಇರಿ.
ರಾಜಕಾರಣಿಗಳು ಎಂಟೆದೆ ಭಂಟರಂತೆ ಹೌದಾ?
ತಿಮ್ಮಪ್ಪ, ಮಂಗಳೂರು
ಅಂಬರೀಷ್‌ ಅವರು ರಾಜಕಾರಣಿನೇ ತಾನೆ.
ಸ್ಮಶಾನದಲ್ಲಿ ಯಾಕೆ ಅತಿ ಹೆಚ್ಚು ಮರಗಳಿರುತ್ತವೆ?
ಗುರು, ಬಳ್ಳಾರಿ
ಒಳ್ಳೆ ಆ್ಯಕ್ಸಿಜನ್‌ ಸಪ್ಲೈ ಆಗಲಿ ಅಂತ.
ಹುಟ್ಟುಹಬ್ಬದ ದಿನ ಖುಷಿ ಪಡ್ಬೇಕೋ, ದುಖಃ ಪಡ್ಬೇಕೋ?
ಮಂಜು, ಕೈವಾರ
ಬೆಳಗ್ಗೆ ಹೊತ್ತು ದುಖಃ ಪಡಿ. ರಾತ್ರಿ ಆಗ್ತಾ ಇದ್ದಾ ಹಾಗೆ ಖುಷಿ ಪಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ