ಮಳೆಗಾಲದಲ್ಲಿ ಪರ್ಫೆಕ್ಟ್ ಡಯಟ್ ಪಾಲಿಸಿ ಎನ್ನುವ ಸೋನಾಕ್ಷಿ
ಮಳೆಗಾಲದ ವಾತಾವರಣವೂ ಥÜಂಡಿಯಿಂದ ಕೂಡಿರುವುದರಿಂದ ಆರೋಗ್ಯದಲ್ಲಿಯೂ ಏರುಪೇರಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಸೇವಿಸುವ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಂದು ಸೂಕ್ಷ್ಮ ಸಂಗತಿಗಳನ್ನು ಅರಿತುಕೊಂಡಾಗ ಆರೋಗ್ಯಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನಟಿ ಸೋನಾಕ್ಷಿ ಸಿನ್ಹಾ.
Vijaya Karnataka 26 Aug 2019, 5:00 am
ಲವಲವಿಕೆಸುದ್ದಿಲೋಕ
ಮಳೆಗಾಲದ ವಾತಾವರಣವೂ ಥÜಂಡಿಯಿಂದ ಕೂಡಿರುವುದರಿಂದ ಆರೋಗ್ಯದಲ್ಲಿಯೂ ಏರುಪೇರಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಸೇವಿಸುವ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಂದು ಸೂಕ್ಷ್ಮ ಸಂಗತಿಗಳನ್ನು ಅರಿತುಕೊಂಡಾಗ ಆರೋಗ್ಯಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನಟಿ ಸೋನಾಕ್ಷಿ ಸಿನ್ಹಾ.
ಮಾನ್ಸೂನ್ ಸೀಸನ್ ಕುರಿತಂತೆ ಒಂದಿಷ್ಟು ಸಲಹೆ ನೀಡಿದ್ದಾರೆ. ಮಳೆಗಾಲದಲ್ಲೂದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿನೀರಿನಂಶ ಬೇಕು. ಈ ಸೀಸನ್ನಲ್ಲಿ ಕಡಿಮೆ ನೀರು ಕುಡಿಯುವುದರಿಂದ ಆರೋಗ್ಯವು ಹದಗೆಡುತ್ತದೆಂದು ಹೇಳಬಹುದು. ಯಾಕೆಂದರೆ ವಾತಾವರಣವು ಶೀತಗಾಳಿಯಿಂದ ಕೂಡಿರುವುದರಿಂದ ನೀರು ಕುಡಿಯಲು ಮನಸ್ಸಾಗುವುದಿಲ್ಲ. ತಣ್ಣೀರನ್ನು ಕುಡಿಯಲು ಸಾಧ್ಯವಾಗದಿದ್ದರೆ ಬಿಸಿನೀರನ್ನು ಸೇವಿಸಿದರೆ ಉತ್ತಮ. ಇದು ದೇಹದಲ್ಲಿಅನಾವಶ್ಯಕ ಕೊಬ್ಬು ಸಂಗ್ರಹವಾಗುವುದು ಕೂಡ ತಪ್ಪುತ್ತದೆ ಎಂದು ಡಯಟ್ ಟಿಫ್ಸ್ ನೀಡುತ್ತಾರೆ ಸೋನಾಕ್ಷಿ.
ಡಯಟ್ ಪಾಲಿಸಿ
ಮನೆಯ ಊಟಕ್ಕೆ ಮೊದಲ ಆದ್ಯತೆ ನೀಡಿ. ಹೊರಗಡೆ ಜಂಕ್ ಪುಡ್ ತಿನ್ನುವುದನ್ನು ಬಿಟ್ಟು ಬಿಡಿ. ಪೋಷಕಾಂಶಗಳಿಂದ ಕೂಡಿದ ಹಸಿರು ತರಕಾರಿಗಳು, ಮೊಟ್ಟೆ , ಮೀನು, ಮಾಂಸ ಸೇವನೆ ಇರಲಿ. ವಿವಿಧ ಬಗೆಯ ಹಣ್ಣುಗಳ ರುಚಿಯನ್ನು ಸವಿಯಿರಿ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದರ ಜೊತೆಗೆ ಆರೋಗ್ಯವು ಉತ್ತಮವಾಗಿರುತ್ತದೆ ಎನ್ನುತ್ತಾರೆ.
ನಿಯಮಿತ ವ್ಯಾಯಾಮ
ಪ್ರತಿನಿತ್ಯ ಬೆಳಗ್ಗೆ ಸಂಜೆಯ ಸಮಯ ವರ್ಕೌಟ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹದಲ್ಲಿರುವ ಕೊಬ್ಬು ಕೂಡ ಕರಗುವುದರ ಜೊತೆಗೆ ದಿನಪೂರ್ತಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ದೇಹದಲ್ಲಿರೋಗನಿರೋಧಕ ಶಕ್ತಿಯೂ ಕೂಡ ಹೆಚ್ಚಾಗುತ್ತದೆ. 15 ನಿಮಿಷ ವಾಕ್ ಹೋಗಿ, ಇಲ್ಲಯೋಗ ಮಾಡಿ ಎನ್ನುತ್ತಾರೆ.
-----------------
ಮಳೆಗಾಲದಲ್ಲಿಜಂಕ್ಫುಡ್ನಿಂದ ದೂರವಿರಿ. ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಿ.
- ಸೋನಾಕ್ಷಿ ಸಿನ್ಹಾ, ನಟಿ
ಮಳೆಗಾಲದ ವಾತಾವರಣವೂ ಥÜಂಡಿಯಿಂದ ಕೂಡಿರುವುದರಿಂದ ಆರೋಗ್ಯದಲ್ಲಿಯೂ ಏರುಪೇರಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಸೇವಿಸುವ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಂದು ಸೂಕ್ಷ್ಮ ಸಂಗತಿಗಳನ್ನು ಅರಿತುಕೊಂಡಾಗ ಆರೋಗ್ಯಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನಟಿ ಸೋನಾಕ್ಷಿ ಸಿನ್ಹಾ.
ಮಾನ್ಸೂನ್ ಸೀಸನ್ ಕುರಿತಂತೆ ಒಂದಿಷ್ಟು ಸಲಹೆ ನೀಡಿದ್ದಾರೆ. ಮಳೆಗಾಲದಲ್ಲೂದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿನೀರಿನಂಶ ಬೇಕು. ಈ ಸೀಸನ್ನಲ್ಲಿ ಕಡಿಮೆ ನೀರು ಕುಡಿಯುವುದರಿಂದ ಆರೋಗ್ಯವು ಹದಗೆಡುತ್ತದೆಂದು ಹೇಳಬಹುದು. ಯಾಕೆಂದರೆ ವಾತಾವರಣವು ಶೀತಗಾಳಿಯಿಂದ ಕೂಡಿರುವುದರಿಂದ ನೀರು ಕುಡಿಯಲು ಮನಸ್ಸಾಗುವುದಿಲ್ಲ. ತಣ್ಣೀರನ್ನು ಕುಡಿಯಲು ಸಾಧ್ಯವಾಗದಿದ್ದರೆ ಬಿಸಿನೀರನ್ನು ಸೇವಿಸಿದರೆ ಉತ್ತಮ. ಇದು ದೇಹದಲ್ಲಿಅನಾವಶ್ಯಕ ಕೊಬ್ಬು ಸಂಗ್ರಹವಾಗುವುದು ಕೂಡ ತಪ್ಪುತ್ತದೆ ಎಂದು ಡಯಟ್ ಟಿಫ್ಸ್ ನೀಡುತ್ತಾರೆ ಸೋನಾಕ್ಷಿ.
ಡಯಟ್ ಪಾಲಿಸಿ
ಮನೆಯ ಊಟಕ್ಕೆ ಮೊದಲ ಆದ್ಯತೆ ನೀಡಿ. ಹೊರಗಡೆ ಜಂಕ್ ಪುಡ್ ತಿನ್ನುವುದನ್ನು ಬಿಟ್ಟು ಬಿಡಿ. ಪೋಷಕಾಂಶಗಳಿಂದ ಕೂಡಿದ ಹಸಿರು ತರಕಾರಿಗಳು, ಮೊಟ್ಟೆ , ಮೀನು, ಮಾಂಸ ಸೇವನೆ ಇರಲಿ. ವಿವಿಧ ಬಗೆಯ ಹಣ್ಣುಗಳ ರುಚಿಯನ್ನು ಸವಿಯಿರಿ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದರ ಜೊತೆಗೆ ಆರೋಗ್ಯವು ಉತ್ತಮವಾಗಿರುತ್ತದೆ ಎನ್ನುತ್ತಾರೆ.
ನಿಯಮಿತ ವ್ಯಾಯಾಮ
ಪ್ರತಿನಿತ್ಯ ಬೆಳಗ್ಗೆ ಸಂಜೆಯ ಸಮಯ ವರ್ಕೌಟ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹದಲ್ಲಿರುವ ಕೊಬ್ಬು ಕೂಡ ಕರಗುವುದರ ಜೊತೆಗೆ ದಿನಪೂರ್ತಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ದೇಹದಲ್ಲಿರೋಗನಿರೋಧಕ ಶಕ್ತಿಯೂ ಕೂಡ ಹೆಚ್ಚಾಗುತ್ತದೆ. 15 ನಿಮಿಷ ವಾಕ್ ಹೋಗಿ, ಇಲ್ಲಯೋಗ ಮಾಡಿ ಎನ್ನುತ್ತಾರೆ.
-----------------
ಮಳೆಗಾಲದಲ್ಲಿಜಂಕ್ಫುಡ್ನಿಂದ ದೂರವಿರಿ. ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಿ.
- ಸೋನಾಕ್ಷಿ ಸಿನ್ಹಾ, ನಟಿ