ಆ್ಯಪ್ನಗರ

ಯಮ್ಮೀ ಕಡ್ಲೇ ಕಾಳಿನ ಮಸಾಲ ಚಾಟ್!

Vijaya Karnataka 21 Oct 2020, 9:16 pm
  • 30mTotal Time
  • 15mPrep Time
  • 147Calories
ಕಪ್ಪು ಕಡ್ಲೇ ಬೇಳೆ ಮಸಾಲ ಚಾಟ್ ಅದ್ಭುತ ರುಚಿಯನ್ನು ನೀಡುವ ಒಂದು ಚಾಟ್ ಖಾದ್ಯ. ಇದು ಕಡ್ಲೇ ಬೇಳೆ ಮತ್ತು ರುಚಿಕರವಾದ ಮಸಾಲೆಯಿಂದ ನಾಲಿಗೆಗೆ ಹೆಚ್ಚಿನ ರುಚಿ ನೀಡುವುದು. ಇದಲ್ಲಿ ಬೆರೆಸುವ ಮೆಣಸಿನ ಕಾಯಿ ಹಾಗೂ ಮಸಾಲೆಯ ಪದಾರ್ಥಗಳು ಮತ್ತೆ ಮತ್ತೆ ತಿನ್ನಬೇಕು ಎನ್ನುವ ಸಂವೇದನೆಯನ್ನು ಉಂಟುಮಾಡುವುದು. ಇದನ್ನು ಕಾಫಿ, ಟೀಯೊಂದಿಗೆ ಮತ್ತು ಪರಿಪೂರ್ಣವಾದ ಸಾಯಂಕಾಲದ ತಿಂಡಿಯನ್ನಾಗಿಯೂ ಸಹ ಸವಿಯಬಹುಸು. ಉತ್ತಮ ಪೋಷಕಾಂಶವನ್ನು ಹೊಂದಿರುವ ಕಡ್ಲೇ ಬೇಳೆಯು ಮಕ್ಕಳ ಆರೋಗ್ಯಕ್ಕೂ ಉತ್ತಮವಾದ ಆಯ್ಕೆ ಎನಿಸಿಕೊಳ್ಳುತ್ತದೆ. ಕಟುವಾದ ರುಚಿಯನ್ನು ನೀಡುವ ಈ ರೆಸಿಪಿಯನ್ನು ಸರಳ ಹಾಗೂ ಸುಲಭ ವಿಧಾನದಲ್ಲಿ ಹೇಗೆ ತಯಾರಿಸುವುದು? ಎನ್ನುವುದನ್ನು ತಿಳಿಯಿರಿ.
ಬಡಿಸುವ ಪ್ರಮಾಣ: 2

ಪ್ರಮುಖ ಸಾಮಗ್ರಿ

  • 1 ಕಪ್‌ ಕಪ್ಪು ಕಡಲೆ
  • 1 ಕಪ್‌ coriander chutney
  • 4 ಚಮಚ tamarind paste
  • 1/2 ಕಪ್‌ coriander leaves
  • 1 ಚಮಚ chaat masala
  • 1 ಚಮಚ chilli powder
  • 1 ಕಪ್‌ yoghurt (curd)
  • 1 ಕಪ್‌ boondi
  • 1 ಕಪ್‌ potato wafers
  • 1 ಲೀಟರ್‌ Coffees & Colas

ಮುಖ್ಯ ಅಡುಗೆಗೆ

  • 1 ಕಪ್‌ ಕಪ್ಪು ಕಡಲೆ
  • 1 ಕಪ್‌ coriander chutney
  • 4 ಚಮಚ tamarind paste
  • 1/2 ಕಪ್‌ coriander leaves
  • 1 ಚಮಚ chaat masala
  • 1 ಚಮಚ chilli powder
  • 1 ಕಪ್‌ yoghurt (curd)
  • 1 ಕಪ್‌ boondi
  • 1 ಕಪ್‌ potato wafers
  • 1 ಲೀಟರ್‌ Coffees & Colas

ಅಲಂಕಾರ

  • 1 ಕಪ್‌ ಕಪ್ಪು ಕಡಲೆ
  • 1 ಕಪ್‌ coriander chutney
  • 4 ಚಮಚ tamarind paste
  • 1/2 ಕಪ್‌ coriander leaves
  • 1 ಚಮಚ chaat masala
  • 1 ಚಮಚ chilli powder
  • 1 ಕಪ್‌ yoghurt (curd)
  • 1 ಕಪ್‌ boondi
  • 1 ಕಪ್‌ potato wafers
  • 1 ಲೀಟರ್‌ Coffees & Colas

ಹೇಗೆ ಮಾಡುವುದು: ಯಮ್ಮೀ ಕಡ್ಲೇ ಕಾಳಿನ ಮಸಾಲ ಚಾಟ್!

Step 1:

- ಒಂದು ಪಾತ್ರೆಯಲ್ಲಿ ಕಡ್ಲೇ ಕಾಳನ್ನು ಹಾಕಿ ತೊಳೆಯಿರಿ.- ನಂತರ ಇದನ್ನು 6-8 ಗಂಟೆಗಳ ಕಾಲ ನೆನೆಯಿಡಿ.

Vijaya Karnataka Web kadle chat recipe in kannada
ಯಮ್ಮೀ ಕಡ್ಲೇ ಕಾಳಿನ ಮಸಾಲ ಚಾಟ್!


Step 2:

- ಕುಕ್ಕರ್‌ನಲ್ಲಿ ನೆನೆಸಿದ ಕಡ್ಲೇ ಕಾಳು, 2 ಲೋಟ ನೀರು ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ, ಕುಕ್ಕರ್ ಮುಚ್ಚಿ.- 6-7 ಸೀಟಿಯನ್ನು ಕೂಗಿಸಿ, ಕುಕ್ಕರ್ ಅನ್ನು ಉರಿಯಿಂದ ಕೆಳಗಿಳಿಸಿ.



Step 3:

ಬೇಯಿಸಿದ ಕಡ್ಲೇ ಕಾಳನ್ನು ಕೊಠಡಿಯ ತಾಪಮಾನಕ್ಕೆ ಬರುವಷ್ಟು ತಣಿಸಿಕೊಳ್ಳಿ.



Step 4:

*ಒಂದು ಪಾತ್ರೆಯಲ್ಲಿ ಬೇಯಿಸಿಕೊಂಡ ಕಡ್ಲೇ ಬೇಳೆ, ಚಿಪ್ಸ್, ಮೊಸರು, ಕೊತ್ತಂಬರಿ ಚಟ್ನಿ, ಹುಣಸೆ ಚಟ್ನಿ, ಮೆಣಸಿನ ಪುಡಿ, ಚಾಟ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಬೂಂದಿ ಕಾಳನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಅಗತ್ಯವಿದ್ದರೆ ಹುಣಸೆ ಹಣ್ಣಿನ ಪೇಸ್ಟ್ ಸೇರಿಸಿ. - ನಂತರ ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿ ಸವಿಯಲು ನೀಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ