ಆ್ಯಪ್ನಗರ

ಹಣದ ಕೊರತೆಗೆ ವಿಚ್ಛೇದನ

ವಿಚ್ಛೇದನಕ್ಕೆ ಹಣಕಾಸಿನ ಸಮಸ್ಯೆ ಕೂಡ ಪ್ರಮುಖ ಕಾರಣ ಎಂದಿದೆ ಸಮೀಕ್ಷೆ.

Vijaya Karnataka 23 Oct 2018, 4:42 pm
ಇತ್ತೀಚಿಗೆ ಹೆಚ್ಚುತ್ತಿರುವ ವಿಚ್ಚೇದನ ಪ್ರಕರಣಗಳಲ್ಲಿ ಹಣಕಾಸು ಪ್ರಮುಖ ಸಮಸ್ಯೆಯಾಗಿ ಕಾಣಿಸುತ್ತಿದೆ. ಈ ಸಂಬಂಧ ಆಪ್ತ ಸಲಹೆಗಾರರನ್ನು ಸಂಪರ್ಕಿಸುವವರು ತಮ್ಮ ಸಂಗಾತಿಯ ಹಣಕಾಸಿನ ನಿರ್ವಹಣೆಯನ್ನು ದೂರುತ್ತಾರೆ. ಏಕೆಂದರೆ ಇದೊಂದೇ ಸಂಗತಿ ಇಡೀ ಜೀವನದ ನಿತ್ಯದ ಆಗುಹೋಗುಗಳ ಮೇಲೆ ಪ್ರಭಾವ ಬೀರುತ್ತದೆ.
Vijaya Karnataka Web money as the reason for divorce
ಹಣದ ಕೊರತೆಗೆ ವಿಚ್ಛೇದನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ