ಆ್ಯಪ್ನಗರ

ನಮ್ಮ ಕರ್ನಾಟಕ: ಪಾಪನಾಶ ಮಂದಿರ

ಬೀದರ್‌ ನಗರದ ಪಶ್ಚಿಮ ದಿಕ್ಕಿಗೆ ಉದಗೀರ ರಸ್ತೆಗೆ ಹೋಗುವ ದಾರಿಯಲ್ಲಿ ಬರುವ ತಗ್ಗು ಪ್ರದೇಶದಲ್ಲಿ ಪಾಪನಾಶ ಮಂದಿರ ಇದೆ...

Vijaya Karnataka 23 Jul 2018, 5:00 am
ಬೀದರ್‌ ನಗರದ ಪಶ್ಚಿಮ ದಿಕ್ಕಿಗೆ ಉದಗೀರ ರಸ್ತೆಗೆ ಹೋಗುವ ದಾರಿಯಲ್ಲಿ ಬರುವ ತಗ್ಗು ಪ್ರದೇಶದಲ್ಲಿ ಪಾಪನಾಶ ಮಂದಿರ ಇದೆ. ಇದೊಂದು ಪ್ರಾಚೀನ ಕ್ಷೇತ್ರವಾಗಿದ್ದು ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ನಿಸರ್ಗ ರಮಣೀಯವಾದ ಪರಿಸರದ ನಡುವೆ ಚಿಕ್ಕ ದೇವಲಾಯದಲ್ಲಿ ಶಿವಲಿಂಗ, ಎದುರಿಗೆ ತೀರ್ಥವಿದೆ. ಇದರ ಪಕ್ಕದಲ್ಲೇ ಪ್ರಾಚೀನ ಹಳೆಯ ಕೆರೆಯಿದೆ. ಇಲ್ಲಿ ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
Vijaya Karnataka Web papanasham


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ