Please enable javascript.ಬಾದಾಮಿ ತಾಲೂಕಿನಲ್ಲಿ ಸರನಾಯಕ ಪ್ರಚಾರ - ಬಾದಾಮಿ ತಾಲೂಕಿನಲ್ಲಿ ಸರನಾಯಕ ಪ್ರಚಾರ - Vijay Karnataka

ಬಾದಾಮಿ ತಾಲೂಕಿನಲ್ಲಿ ಸರನಾಯಕ ಪ್ರಚಾರ

Vijaya Karnataka Web 6 Apr 2014, 3:09 pm
Subscribe

ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಶನಿವಾರ ಬಾದಾಮಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಮತ ಯಾಚಿಸಿದರು.

ಬಾದಾಮಿ ತಾಲೂಕಿನಲ್ಲಿ ಸರನಾಯಕ ಪ್ರಚಾರ
ಬಾಗಲಕೋಟ: ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಶನಿವಾರ ಬಾದಾಮಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಮತ ಯಾಚಿಸಿದರು.
ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಯವರೊಂದಿಗೆ ಬೂದಿಹಾಳ ಎಸ್.ಎಚ್, ಜಕನೂರ, ಮುಂಬರಡ್ಡಿಕೊಪ್ಪ, ಹೆಬ್ಬಳ್ಳಿ, ಸುಳ್ಳ, ಕಿತ್ತಲಿ, ಕಳಸ ಹಾಗೂ ಗೋವಿನಕೊಪ್ಪ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಯಿತು. ‘‘ಕೇಂದ್ರದ ಯುಪಿಎ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳ ಸಾಧನೆ ಪರಿಗಣಿಸಿ ಮತ ನೀಡಬೇಕು’’ ಎಂದು ಸರನಾಯಕ ಜನರಲ್ಲಿ ಮನವಿ ಮಾಡಿಕೊಂಡರು.
ಜಿಪಂ ಸದಸ್ಯ ಎಫ್.ಆರ್.ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದನಗೌಡ ಪಾಟೀಲ, ಮುಖಂಡರಾದ ಎಸ್.ಡಿ.ಜೋಗಿನ, ಎಂ.ಡಿ.ಯಲಿಗಾರ, ಎಂ.ಎಚ್.ಚಲವಾದಿ, ಮುತ್ತಣ್ಣ ಯರಗೊಪ್ಪ, ಬಸವರಾಜ ಮೇಗಲಮನಿ, ರಾಜು ಅಂಬಿಗೇರ, ಬಸವರಾಜ ಪಟ್ಟದಕಲ್ಲ, ಮಹೇಶ ಹೊಸಗೌಡರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ