ಗುಳೇದಗುಡ್ಡ: ಯುವಕರು ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಮಸ್ಥರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಎಂದು ಪಿಇಟಿ ಚೇರಮನ್, ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಸ್ಥಳೀಯ ಭಂಡಾರಿ ವರಾಠಿ ಮಹಾವಿದ್ಯಾಲಯದ ವತಿಯಿಂದ ಕೋಟಿಕಲ್ಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿದರು.
ಪ್ರಾಚಾರ್ಯ ಬಿ.ಎ.ತೆಲಸಂಗ ಅಧ್ಯಕ್ಷತೆ ವಹಿಸಿದ್ದರು. ರಾಜು ತಾಪಡಿಯಾ, ಸಂಯೋಜನಾಧಿಕಾರಿ ಡಾ.ಎಂ.ಎಸ್.ಪಾಟೀಲ, ಎಸ್.ಎಸ್.ನಾಯನೇಗಲಿ, ಸಂಗಪ್ಪ ಹಡಪದ, ಜಿ.ಎಸ್ ದೇಸಾಯಿ, ಡಾ.ಕೆ.ಆರ್.ಚೌಕಿಮಠ, ಡಾ.ವಿ.ಎನ್.ಡಾಣಕಶಿರೂರ, ಡಾ.ಎಸ್.ಎಚ್.ದೊಡ್ಡಮನಿ, ಬಿ.ಎಸ್.ಬಾಣದ ಇದ್ದರು.
ಉಪನ್ಯಾಸಕ ಬಿ.ಎಸ್.ಚವಡಿ ಸ್ವಾಗತಿಸಿದರು. ಕಾವೇರಿ ದಿಡ್ಡಿಮನಿ ನಿರೂಪಿಸಿದರು.
ಸ್ಥಳೀಯ ಭಂಡಾರಿ ವರಾಠಿ ಮಹಾವಿದ್ಯಾಲಯದ ವತಿಯಿಂದ ಕೋಟಿಕಲ್ಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿದರು.
ಪ್ರಾಚಾರ್ಯ ಬಿ.ಎ.ತೆಲಸಂಗ ಅಧ್ಯಕ್ಷತೆ ವಹಿಸಿದ್ದರು. ರಾಜು ತಾಪಡಿಯಾ, ಸಂಯೋಜನಾಧಿಕಾರಿ ಡಾ.ಎಂ.ಎಸ್.ಪಾಟೀಲ, ಎಸ್.ಎಸ್.ನಾಯನೇಗಲಿ, ಸಂಗಪ್ಪ ಹಡಪದ, ಜಿ.ಎಸ್ ದೇಸಾಯಿ, ಡಾ.ಕೆ.ಆರ್.ಚೌಕಿಮಠ, ಡಾ.ವಿ.ಎನ್.ಡಾಣಕಶಿರೂರ, ಡಾ.ಎಸ್.ಎಚ್.ದೊಡ್ಡಮನಿ, ಬಿ.ಎಸ್.ಬಾಣದ ಇದ್ದರು.
ಉಪನ್ಯಾಸಕ ಬಿ.ಎಸ್.ಚವಡಿ ಸ್ವಾಗತಿಸಿದರು. ಕಾವೇರಿ ದಿಡ್ಡಿಮನಿ ನಿರೂಪಿಸಿದರು.