ಆ್ಯಪ್ನಗರ

ಘಟಪ್ರಭಾ ನದಿಗೆ 1.5 ಟಿಎಂಸಿ ನೀರು

ಮುಧೋಳ: ಘಟಪ್ರಭಾ ನದಿಗೆ ಕುಡಿಯುವ ನೀರು ಉದ್ದೇಶಕ್ಕಾಗಿ ಹಿಡಕಲ್‌ ಜಲಾಶಯದಿಂದ 1.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದ್ದು, ಸೋಮವಾರದೊಳಗೆ ಕಸಬಾಜಂಬಗಿಗೆ ತಲುಪಲಿದೆ ಎಂದು ತಹಸೀಲ್ದಾರ್‌ ಸಂಗಮೇಶ ಬಾಡಗಿ ತಿಳಿಸಿದ್ದಾರೆ.

Vijaya Karnataka 6 Apr 2020, 5:00 am
ಮುಧೋಳ: ಘಟಪ್ರಭಾ ನದಿಗೆ ಕುಡಿಯುವ ನೀರು ಉದ್ದೇಶಕ್ಕಾಗಿ ಹಿಡಕಲ್‌ ಜಲಾಶಯದಿಂದ 1.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದ್ದು, ಸೋಮವಾರದೊಳಗೆ ಕಸಬಾಜಂಬಗಿಗೆ ತಲುಪಲಿದೆ ಎಂದು ತಹಸೀಲ್ದಾರ್‌ ಸಂಗಮೇಶ ಬಾಡಗಿ ತಿಳಿಸಿದ್ದಾರೆ.
Vijaya Karnataka Web 1 5 tmc of water to ghataprabha river
ಘಟಪ್ರಭಾ ನದಿಗೆ 1.5 ಟಿಎಂಸಿ ನೀರು


ಇಂದಿಲ್ಲಿಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿಸಿಎಂ ಗೋವಿಂದ ಕಾರಜೋಳ ಅವರ ಆದೇಶ ಮೆರೆಗೆ ನೀರು ಬಿಡಲಾಗಿದೆ. ತಾಲೂಕಿನ ನದಿ ತೀರದಲ್ಲಿಕುಡಿಯುವ ನೀರು, ಬಹುಹಳ್ಳಿ ಕುಡಿಯುವ ನೀರು ಯೋಜನೆಗೆ ಬಳಕೆಯಾಗುವಂತೆ ಹಾಗೂ ನಗರದ ಮಹಾರಾಣಿ ಕೆರೆ, ದತ್ತ ಕೆರೆ ತುಂಬುವಂತೆ ಪೌರಾಯುಕ್ತರಿಗೆ ನಿದೇರ್ಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ನದಿ ತೀರದ ಜನರು ಜಾನುವಾರುಗಳಿಗಾಗಿ ನೀರನ್ನು ಸದ್ಭಳಿಕೆ ಮಾಡಿಕೊಂಡು ಜಾಗೃತಿಯಾಗಿರಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಸಣ್ಣ ನೀರಾವರಿ ಎಇಇ ಎಚ್‌.ಜಿ.ಆಲೂರ, ಉಪತಹಸೀಲ್ದಾರ್‌ ಮಹೇಶ ಪಾಂಡವ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ