ಆ್ಯಪ್ನಗರ

ಭೀಕರ ಅಪಘಾತ: ವೈಕುಂಠ ಏಕಾದಶಿಗೆ ತೆರಳಿದ ನಾಲ್ವರು ಮಸಣ ಪಾಲು

ಟೊಯೋಟಾ ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಜಿಲ್ಲೆಯ ಹುನಗುಂದ ಬಳಿ ನಡೆದಿದೆ.

Vijaya Karnataka Web 30 Dec 2017, 9:34 am
ಬಾಗಲಕೋಟ: ಟೊಯೋಟಾ ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಜಿಲ್ಲೆಯ ಹುನಗುಂದ ಬಳಿ ನಡೆದಿದೆ.
Vijaya Karnataka Web accident 4 died
ಭೀಕರ ಅಪಘಾತ: ವೈಕುಂಠ ಏಕಾದಶಿಗೆ ತೆರಳಿದ ನಾಲ್ವರು ಮಸಣ ಪಾಲು


ಬಾಗಲಕೋಟ ಮೂಲದ ಬಬ್ಲು ಸಿಂಘೆ (45), ಉಮಾ ಸಿಂಘಿ (44), ಶ್ರೀಕಾಂತ ಧರಕ (63) ಹಾಗೂ ಗುಳೇದಗುಡ್ಡದ ಪುಷ್ಪಾಬಾಯಿ ಧರಕ (65) ಮೃತ ದುರ್ದೈವಿಗಳು. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬಳ್ಳಾರಿ ಬಳಿಯ ವೆಂಕಟೇಶ್ವರ ತೆರಳಿ ಪಾವಸ್ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ