ಆ್ಯಪ್ನಗರ

ಹುತಾತ್ಮ ಯೋಧರಿಗೆ ಬಾಗಲಕೋಟ ವಿದ್ಯಾರ್ಥಿಗಳಿಂದ ವಿಭಿನ್ನ ಶ್ರದ್ಧಾಂಜಲಿ!

ಯುನಿಫಾರ್ಮ ಧರಿಸಿದ ಮಕ್ಕಳು ಸಿಆರ್‌ಪಿಎಫ್ ಎಂಬ ಅಕ್ಷರ ಮಾದರಿ ರಚಿಸಿ ಉಗ್ರರ ಭೀಕರ ದಾಳಿಯನ್ನು ಖಂಡಿಸಿದ್ದಾರೆ.

Vijaya Karnataka Web 15 Feb 2019, 5:36 pm
ಬಾಗಲಕೋಟ: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಜಿಲ್ಲೆಯ ಮುರನಾಳ ಗ್ರಾಮದ ಗುರುಬಸವ ಪಬ್ಲಿಕ್ ಶಾಲೆಯ ಮಕ್ಕಳು ವಿಭಿನ್ನವಾಗಿ ಶೃದ್ಧಾಂಜಲಿ ಸಲ್ಲಿಸಿದ್ದಾರೆ.
Vijaya Karnataka Web crpf


ಯುನಿಫಾರ್ಮ ಧರಿಸಿದ ಮಕ್ಕಳು ಸಿಆರ್‌ಪಿಎಫ್ ಎಂಬ ಅಕ್ಷರ ಮಾದರಿ ರಚಿಸಿ ಉಗ್ರರ ಭೀಕರ ದಾಳಿಯನ್ನು ಖಂಡಿಸಿದ್ದಾರೆ.

ಉಗ್ರರ ದಾಳಿಗೆ 44 ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಜೈಶ್ ಮೊಹಮ್ಮದ್ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಉಗ್ರದಾಳಿ ಇದಾಗಿದೆ.

ಉಗ್ರರ ಭೀಭತ್ಸ ಕೃತ್ಯವನ್ನು ಭಾರತೀಯರು ತೀವ್ರವಾಗಿ ಖಂಡಿಸುತ್ತಿದ್ದು, ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೇಶದ ಜನತೆ ಆಗ್ರಹಿಸುತ್ತಿದ್ದಾರೆ.

ಪುಲ್ವಾಮದಲ್ಲಿ ಮಂಡ್ಯದ ಯೋಧ ಹುತಾತ್ಮ, ನಾಲ್ಕು ದಿನಗಳ ಹಿಂದಷ್ಟೇ ರಜೆಯಿಂದ ಮರಳಿದ್ದರು!

ಜಮ್ಮು-ಕಾಶ್ಮೀರದಲ್ಲಿ ಗುರುವಾರ ನಡೆದ ಉಗ್ರರ ದಾಳಿಗೆ ಮಂಡ್ಯದ ಯೋಧ ಹುತಾತ್ಮರಾಗಿದ್ದಾರೆ. ಮದ್ದೂರು ತಾಲೂಕು ಗುಡಿಗೆರೆ ಗ್ರಾಮದ ಗರೀಬಿ ಕಾಲೋನಿ ನಿವಾಸಿಗಳಾದ ಹೊನ್ನಯ್ಯ -ಚಿಕ್ಕತಾಯಮ್ಮ ದಂಪತಿ ಪುತ್ರ ನಿವಾಸಿ ಎಚ್.ಗುರು (33) ಹುತಾತ್ಮನಾದ ಯೋಧ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ