ಆ್ಯಪ್ನಗರ

ಜಾತಿ ಒಧಿಡæಧಿಯುವುದಧಿರಧಿಲ್ಲಿ ಸಿದ್ದು ನಿಸ್ಸೀಧಿಮ: ಈಶ್ವರಪ್ಪ

ಸಾವಳಗಿ: ಹಿಂದುಳಿದ ನಾಯಕ, ಕುರುಬ ಸಮುದಾಯ ನಾಯಕ ನಾನು ಎಂದು ಹೇಳಿ, ಕುರಬ ಸಮುದಾಯದವರು ನನ್ನನ್ನು ಮೈಸೂರಿನಿಂದ ಓಡಿಸಿದರು ಎಂದು ಧಿಭಾಷಣದಲ್ಲಿ ಹೇಳಲು ನಾಚಿಕೆಯಾಗಬೇಕು ಎಂದು ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ ನಡೆಸಿದರು.

Vijaya Karnataka 30 Oct 2018, 5:00 am
ಸಾವಳಗಿ: ಹಿಂದುಳಿದ ನಾಯಕ, ಕುರುಬ ಸಮುದಾಯ ನಾಯಕ ನಾನು ಎಂದು ಹೇಳಿ, ಕುರಬ ಸಮುದಾಯದವರು ನನ್ನನ್ನು ಮೈಸೂರಿನಿಂದ ಓಡಿಸಿದರು ಎಂದು ಧಿಭಾಷಣದಲ್ಲಿ ಹೇಳಲು ನಾಚಿಕೆಯಾಗಬೇಕು ಎಂದು ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ ನಡೆಸಿದರು.
Vijaya Karnataka Web caste devide expert to ex cm siddaramayya ishwarappa
ಜಾತಿ ಒಧಿಡæಧಿಯುವುದಧಿರಧಿಲ್ಲಿ ಸಿದ್ದು ನಿಸ್ಸೀಧಿಮ: ಈಶ್ವರಪ್ಪ


ಸಾವಳಗಿ ಪ್ರಮುಖ ಬೀದಿಗಳಲ್ಲಿ ಕೆ.ಎಸ್‌.ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ ತೆರೆದ ವಾಹನದಲ್ಲಿ ಪ್ರಚಾರ ಬಾಷಣ ಮಾಡಿದರು.

ಕುಂಬಾರರು, ಉಪ್ಪಾರರು, ದಲಿತರು, ಮರಾಠ ಸಮಾಜದವರು ಒಟ್ಟು 39 ಧಿಹಿಂದುಳಿದ ವರ್ಗದವರಿಗೆ 95 ಕೋಟಿ ಕೊಟ್ಟಿದ್ದು ಸದಾನಂದಗೌಡ ಮುಖ್ಯಮಂತ್ರಿ ಇದ್ದಾಗ, ಸಿದ್ದರಾಮಯ್ಯ ನೀವ್‌ ಎಷ್ಟು ಕೊಟ್ರೀ..ಬರೀ ಸುಳ್ಳು ಹೇಳಿದ್ದರಿಂದ ಚಾಮುಂಡಿ ಮತಕ್ಷೇತ್ರದಲ್ಲಿ ನಿಮ್ಮನ್ನು ಸೋಲಿಸಿದರು. ಬರೆ ಬುರುಡೆದಾಸ ಸಿದ್ದರಾಮಯ್ಯ ಸೋತ ಮೇಲೆ ರಾವು, ಕೇತು, ಶನಿ ಸೋಲಿಸಿದರು ಎಂದರು. ಹಾಗಾದರೇ ರಾವು, ಕೇತು, ಶನಿ ಯಾರು ಹೇಳಿ ಎಂದು ಟಾಂಗ್‌ ನೀಧಿಡಿಧಿದರು. ಕಾಂಗ್ರೆಸ್‌ನಲ್ಲಿ ಕೊನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಯಾವತ್ತೂ ಕಾಂಗ್ರೇಸನಲ್ಲಿ ಮುಖ್ಯಮಂತ್ರಿಯೇ ಆಗಲ್ಲಾ ಎಂದು ಭವಿಷ್ಯ ನುಡಿದರು.

ಲಾಟರಿ ಹೊಡದಂತೆ ಮುಖ್ಯಮಂತ್ರಿಯಾಧಿದರು ಕುಮಾರ ಸ್ವಾಮಿ. ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಬಿಡಿ. ಇಡೀ ರಾಜ್ಯದ ಧಿರೈತರು ನಿಮ್ಮನ್ನೇ 30 ವರ್ಷ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ. ರೈತ ಭೂಮಿಯಲ್ಲಿ ಸರಿಯಾಗಿ ಬೆಳೆ ಬರಲಿಲ್ಲಧಿವೆಂದು ಸಾಲ ಹೆಚ್ಚಾಗಿ ಸಾಧಿಯುಧಿತ್ತಿದ್ದಾನೆ, ಕುರ್ಚಿಗಾಗಿ ಕಿತ್ತಾಟ ನಡೆಸಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವುದು ಕುಮಾರಸ್ವಾಮಿ, ರೇವಣ್ಣ, ದೇಧಿವೇಗೌಡ ಈ ಮೂರು ಜನ, ಇದರಲ್ಲಿ ಕಾಂಗ್ರೇಸ್‌ನವರು ಯಾರು ಇಲ್ಲ, ಮತ್ತೆ ನಮ್ಮದೆನು ನಡೆಯುತ್ತೇ ಅನ್ನುತ್ತಾರೆ, ಕಧಿಣ್ಣೀರು ಹಾಕುತ್ತಾರೆ. ಇಂತಹ ಸರಕಾರ ಯಾವತ್ತಾದ್ರು ನೋಡಿದ್ದಿರಾ ಎಂದರು.

ಬಸವಣ್ಣ ವೀರಧಿಶೈವ ಲಿಂಗಾಯತ ಒಂದೇ ಎಂದು ಹೇಳಿದರೆ ಕಾಂಗ್ರೇಸನವರು ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಹೇಳುತ್ತಾರೆ. ಪಾಕಿಸ್ತಾನದವರು ನಮ್ಮ ಗಡಿ ಕಾಯುವ ಸೈನಿಕರನ್ನು ಕೊಂದ್ರೆ ಸುಮ್ಮನೆ ಇರ್ತಿತ್ತು ಕಾಂಗ್ರೆಸ್‌ ಸರಕಾರ, ಸದ್ಯ ಬಿಜೆಪಿ ಸರಕಾರ ಗಡಿ ಕಾಯುವವರನ್ನು ಒಬ್ಬನ್ನು ಕೊಂದ್ರೇ, ಹತ್ತು ತಲೆಗಳನ್ನು ತರುವ ತಾಕತ್ತು ನಮ್ಮ ಸೈನಿಕರಿಗೆ ಕೊಟಿದೆ ಎಂದರು.

ಜಾತಿಗೊಬ್ಬ ರಾಜಕಾರಣಿ ಮುಖಂಡರನ್ನು ಬಿಟ್ಟು ಮತ ಕೇಳುತ್ತಿರಲ್ಲ ಜಾತಿಗೆ ಬೆಂಕಿ ಹಚಿ.್ಚ ನಾವೆಲ್ಲಾ ಒಂದು ಎಂದು ಮತ ಕೇಳ್ರೀ ನೀವ ಏನೇ ತಂತ್ರ-ಕುತಂತ್ರ ಮಾಡಿದರೂ ಈ ಬಾರಿ ಬಿಜೆಪಿ ಅಭ್ಯರ್ಥಿ ಶ್ರೀ ೕಕಾಂತ ಕುಲಕರ್ಣಿ ಗೆಲವು ಖಚಿತ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ