ಆ್ಯಪ್ನಗರ

ಜೈಲಿಗೆ ಹೋದವರ ಜತೆ ಕೂರುವ ಮೋದಿಗೆ ಮರ್ಯಾದೆ ಇದೆಯೇ: ಸಿದ್ದು

ಜೈಲಿಗೆ ಹೋದವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುವ ನರೇಂದ್ರ ಮೋದಿಗೆ ಮಾನ ಮರ್ಯಾದೆ ಇದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Vijaya Karnataka Web 25 Feb 2018, 2:31 pm
ಬಾಗಲಕೋಟ: ಜೈಲಿಗೆ ಹೋದವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುವ ನರೇಂದ್ರ ಮೋದಿಗೆ ಮಾನ ಮರ್ಯಾದೆ ಇದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
Vijaya Karnataka Web cm siddaramaiah hits out pm narendra modi
ಜೈಲಿಗೆ ಹೋದವರ ಜತೆ ಕೂರುವ ಮೋದಿಗೆ ಮರ್ಯಾದೆ ಇದೆಯೇ: ಸಿದ್ದು


ಚಿಕ್ಕಪಡಸಲಗಿಯಲ್ಲಿ ಮಾತನಾಡಿದ ಸಿಎಂ, ನಮ್ಮದು ಹಗರಣ ಇಲ್ಲದ ಸ್ವಚ್ಛ ಸರಕಾರ. ಲೂಟಿ ಹೊಡೆದವರನ್ನು ನಂಬಬೇಡಿ. ಜನರ ಆಶೀರ್ವಾದ ಬಯಸಿ ಮತ್ತೆ ಜನರ ಮುಂದೆ ಬಂದಿದ್ದೇವೆ. ಬಸವಣ್ಣನವರ ತತ್ತ್ವ ನುಡಿದಂತೆ ನಡೆಯಬೇಕು ಎಂಬುದು, ಆದರೆ ಸಿಎಂ ಮೋದಿ ಎಂದೂ ನುಡಿದಂತೆ ನಡೆದಿಲ್ಲ ಎಂದರು.

ಸಬ್ ಕಾ ಸಾಥ್, ಸಬ್ ವಿಕಾಸ್ ಎಂದವರಿಗೆ ಜನರು ಕಾಣುತ್ತಿಲ್ಲ. ಮೋದಿ ಅಂತ ಸುಳ್ಳುಗಾರ ಮತ್ತೊಬ್ಬರಿಲ್ಲ. ಬಿಜೆಪಿಯವರಿಗೆ ಸುಳ್ಳೇ ಸತ್ಯವಾಗಿದೆ. ಯಡಿಯೂರಪ್ಪ ಅವರಿಗೆ ಸಾಲಮನ್ನಾ ಬಗ್ಗೆ ಕೇಳಿದ್ರೆ ಸ್ಪಂದಿಸಿರಲಿಲ್ಲ. ಯಡಿಯೂರಪ್ಪ, ಜಗದೀಶ ಶೆಟ್ಟರ್, ಈಶ್ವರಪ್ಪನವರಿಗೆ ರೈತರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ