ಆ್ಯಪ್ನಗರ

ಕಾಲಿಗೆ ಬಿದ್ದು ಕೊರೊನಾ ಜಾಗೃತಿ

ನಿಮ್ಮ ಕಾಲಿಗೆ ಬೀಳ್ತಿನಿ. ಮನೆಯಿಂದ ಹೊರಗೆ ಬರಬ್ಯಾಡ್ರಿ..

Vijaya Karnataka Web 24 Apr 2020, 5:00 am
ಕಲಾದಗಿ ( ಬಾಗಲಕೋಟೆ): ನಿಮ್ಮ ಕಾಲಿಗೆ ಬೀಳ್ತಿನಿ. ಮನೆಯಿಂದ ಹೊರಗೆ ಬರಬ್ಯಾಡ್ರಿ..
Vijaya Karnataka Web KLDG-23-1_41


ಇದು, ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಮುಖರು ಗ್ರಾಮದಲ್ಲಿಕೊರೊನಾ ಕುರಿತು ಜನರಲ್ಲಿಜಾಗೃತಿ ಮೂಡಿಸುತ್ತಿರುವ ಹೊಸ ವರಸೆ.

ತಮ್ಮ ಸದಸ್ಯರೊಂದಿಗೆ ಮನೆಗಳಿಗೆ ತೆರಳಿದ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ 'ನಿಮ್ಮ ಕೈಮುಗಿದು ಕಾಲಿಗೆ ಬೀಳತೀವಿ ಹೊರಗೆ ಬರಬೇಡ್ರಿ ಎಂದು ಕಾಲಿಗೆ ಬಿದ್ದು ಬೇಡಿಕೊಂಡರು.

ಇದಕ್ಕೂ ಮುಂಚೆ ಅಂಬೇಡ್ಕರ್‌ ವೃತ್ತದಲ್ಲಿಡಿ.ಡಿ.ದುರ್ವೆ, ಜೆ.ಡಿ.ಚೌದರಿ,ವೆಂಕಣ್ಣಾ ದ್ಯಾವನಗೌಡರ, ಫಕೀರಪ್ಪ ಮಾದರ,ಮಲ್ಲಪ್ಪ ಜಮಖಂಡಿ,ಸಲೀಂ ಬಡೇಗರ, ರಾಜಶೇಖರ ವಗ್ಯನ್ನವರ ಈ ಅಭಿಯಾನಕ್ಕೆ ಚಾಲನೆ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ