ಆ್ಯಪ್ನಗರ

ಶಾಶ್ವತ ನ್ಯಾಯಾಲಯಕ್ಕೆ ಸ್ಥಳ ಪರೀಶಿಲನೆ

ಗುಳೇದಗುಡ್ಡ : ಗುಳೇದಗುಡ್ಡ ನೂತನ ತಾಲುಕು ಕೇಂದ್ರವಾಗಿರುವ ಹಿನ್ನಲೆಯಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪಿಸುವುದP್ಕಾಗಿ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶೆ ಪಿ.ಎ.ಮುನ್ನೋಳ್ಳಿ ಅವರು ಸ್ಥಳ ಪರಿಶೀಲನೆ ನಡೆಸಿದರು.

Vijaya Karnataka 5 Jun 2019, 5:00 am
ಗುಳೇದಗುಡ್ಡ : ಗುಳೇದಗುಡ್ಡ ನೂತನ ತಾಲುಕು ಕೇಂದ್ರವಾಗಿರುವ ಹಿನ್ನಲೆಯಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪಿಸುವುದP್ಕಾಗಿ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶೆ ಪಿ.ಎ.ಮುನ್ನೋಳ್ಳಿ ಅವರು ಸ್ಥಳ ಪರಿಶೀಲನೆ ನಡೆಸಿದರು.
Vijaya Karnataka Web examine the location to a permanent court
ಶಾಶ್ವತ ನ್ಯಾಯಾಲಯಕ್ಕೆ ಸ್ಥಳ ಪರೀಶಿಲನೆ


ಪಟ್ಟಣದ ಧುತ್ತರಗಿ ಪೆಟ್ರೋಲ್‌ ಬಂಕ್‌ ಹಿಂದುಗಡೆ, ಬಾದಾಮಿ ನಾಕಾ ಹತ್ತಿರದ ಹಳೆ ಪæäಲೀಸ್‌ ವಸತಿ ಗೃಹ ಹಾಗೂ ಪರ್ವತಿ ಹತ್ತಿರದ ಸರಕಾರಿ ಭೂಮಿಗೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಜಾಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಕಿಶೋರಕುಮಾರ್‌ ಎಂ., ರಾಜ್ಯ ವಕೀಲರ ಪರಿಷತ್‌ನ ಎಸ್‌.ಎಸ್‌.ಮಿಟ್ಟಲಕೋಡ್‌, ವಕೀಲರ ಸಂಘದ ಅಧ್ಯಕ್ಷ ಎ.ಬಿ.ಉದ್ನೂರ, ನ್ಯಾಯವಾದಿಗಳಾದ ಎಸ್‌.ಆರ್‌.ಬರಹಾಣಾಪೂರ, ಐ.ಎಸ್‌.ಮೇಟಿ, ಎಸ್‌.ಜಿ.ರಾಮಪೂರ, ಕೆ.ಆರ್‌.ರಾಯಚೂರ, ಎಸ್‌.ಎಸ್‌.ಯಂಡಿಗೇರಿ, ಪಿ.ಆರ್‌.ಬಡಿಗೇರ, ಶಕೀಲ ಕಂಟ್ರಾಕ್ಟರ್‌, ಟಿ.ಎಸ್‌.ಬೆನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ