ಆ್ಯಪ್ನಗರ

ಇನ್ನೂ ನಾಲ್ವರ ಬಂಧನ

ಹುನಗುಂದ: ಪಟ್ಟಣದ ಪಿಕೆಪಿಎಸ್‌ ಚುನಾವಣೆ ಸಂದರ್ಭದಲ್ಲಿ ಜರುಗಿದ ಗಲಭೆಗೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ 10ಗಂಟೆಗೆ ಇನ್ನೂ ನಾಲ್ವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪಿಎಸೈ ಪುಂಡಲೀಕ್‌ ಪಟಾತ್ತರ್‌ ತಿಳಿಸಿದರು.

Vijaya Karnataka 9 Sep 2018, 5:00 am
ಹುನಗುಂದ: ಪಟ್ಟಣದ ಪಿಕೆಪಿಎಸ್‌ ಚುನಾವಣೆ ಸಂದರ್ಭದಲ್ಲಿ ಜರುಗಿದ ಗಲಭೆಗೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ 10ಗಂಟೆಗೆ ಇನ್ನೂ ನಾಲ್ವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪಿಎಸೈ ಪುಂಡಲೀಕ್‌ ಪಟಾತ್ತರ್‌ ತಿಳಿಸಿದರು.
Vijaya Karnataka Web four more arrests
ಇನ್ನೂ ನಾಲ್ವರ ಬಂಧನ


ಹಿರೇಣ್ಯಪ್ಪ(ಅಪ್ಪ್ಪು)ಸೋಮಪ್ಪ ಆಲೂರ, ಬಸವರಾಜ ಭೀಮಪ್ಪ ಕುರಿ, ಮಂಜುನಾಥ ಬಸವರಾಜ ವಡ್ಡರ, ನೀಲಪ್ಪ ಹನಮಪ್ಪ ಓಲೇಕಾರ ಬಂಧಿತರು. ಸಂಘದ ಇನ್ನೊಬ್ಬ ನಿರ್ದೇಶಕ ಮುಕ್ಕಣ್ಣ ಮುಕ್ಕಣ್ಣವರ ಸೇರಿ 30ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಕೆಪಿಎಸ್‌ ಕಚೇರಿ ಸೇರಿದಂತೆ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಬೀಗಿ ಪೊಲೀಸ್‌ ನಿಯೋಜನೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ