ಆ್ಯಪ್ನಗರ

ಬಾಗಲಕೋಟದಲ್ಲಿ ಈದ್ ವೇಳೆ ಸೌಹಾರ್ದ ಮೆರೆದ ಹಿಂದೂ-ಮುಸ್ಲಿಂ ಬಾಂಧವರು

ಬಾಗಲಕೋಟದ ಕಿಲ್ಲಾ ಪ್ರದೇಶದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮುಸ್ಲಿಂ ಸಮಾಜದ ಮುಖಂಡರು ಹಾರ ಹಾಕಿ ನಮನ ಸಲ್ಲಿಸಿದರು. ಶಿವಾಜಿ ಭಾವಚಿತ್ರದ ಎದುರು ಪರಸ್ಪರ ಆಲಿಂಗನ ಮಾಡಿ ಹಬ್ಬದ ಶುಭಾಶಯ ಕೋರಿದರು.

Vijaya Karnataka Web 21 Nov 2018, 1:52 pm
ಬಾಗಲಕೋಟ: ಈದ್ ಮಿಲಾದ್ ದಿನದಂದು ಬಾಗಲಕೋಟದಲ್ಲಿ ಹಿಂದೂ, ಮುಸ್ಲಿಮರು ಪರಸ್ಪರ ಶುಭ ಕೋರುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ನಗರದ ಕಿಲ್ಲಾ ಪ್ರದೇಶದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮುಸ್ಲಿಂ ಸಮಾಜದ ಮುಖಂಡರು ಹಾರ ಹಾಕಿ ನಮನ ಸಲ್ಲಿಸಿದರು.
Vijaya Karnataka Web unnamed (4)


ಇದೇ ಸಂದರ್ಭದಲ್ಲಿ ಮರಾಠಾ ಸಮಾಜದ ಆಧ್ಯಕ್ಷ ಡಾ.ಶೇಖರ ಮಾನೆ ಮುಸ್ಲಿಂ ಸಮಾಜದ ಮುಖಂಡರಿಗೆ ಸಿಹಿ ತಿನ್ನಿಸಿ, ಮಜ್ಜಿಗೆ ವಿವರಿಸಿದರು.

ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ


ಸೌಹಾರ್ದಯುತವಾಗಿ ಹಬ್ಬ ಅಚರಿಸುವ ಚಿಂತನೆಯಲ್ಲಿ ‌ಮುಸ್ಲಿಂ ಹಾಗೂ ಹಿಂದು ಸಮಾಜದವರು ಹೊಸಬಗೆಯ ಆಚರಣೆ ನಡೆಸಿದರು. ಶಿವಾಜಿ ಭಾವಚಿತ್ರ ದ ಎದುರು ಪರಸ್ಪರ ಆಲಿಂಗನ ಮಾಡಿ ಹಬ್ಬದ ಶುಭಾಶಯ ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ