ಆ್ಯಪ್ನಗರ

ಎಸಿಬಿ ಬಲೆಗೆ ಹುನಗುಂದ ಭೂಮಾಪಕ

ಹುನಗುಂದ: ಜಮೀನಿನಲ್ಲಿಸರ್ವೆ ಮಾಡಿಕೊಡಲು 8 ಸಾವಿರ ಪಡೆಯುತ್ತಿದ್ದ ಭೂಮಾಪಕ ಸಂತೋಷ ಬಾಳಪ್ಪ ಕೊಳ್ಳಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

Vijaya Karnataka 29 Aug 2019, 5:00 am
ಹುನಗುಂದ: ಜಮೀನಿನಲ್ಲಿಸರ್ವೆ ಮಾಡಿಕೊಡಲು 8 ಸಾವಿರ ಪಡೆಯುತ್ತಿದ್ದ ಭೂಮಾಪಕ ಸಂತೋಷ ಬಾಳಪ್ಪ ಕೊಳ್ಳಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
Vijaya Karnataka Web hungund acb trap to land serve
ಎಸಿಬಿ ಬಲೆಗೆ ಹುನಗುಂದ ಭೂಮಾಪಕ


ಹೀರೆಸಿಂಗನಗುತ್ತಿಯ ದೊಡ್ಡನಗೌಡ ಶಂಕರಗೌಡ ಜರಡ್ಡಿ ಇವರ ಜಮೀನನ್ನು ಸರ್ವೇ ಮಾಡಿಕೋಡಲು 8 ಸಾವಿರ ಕೇಳಿದ್ದರು. ಮುಂಗಂಡವಾಗಿ ದೊಡ್ಡನಗೌಡ 3 ಸಾವಿರ ನೀಡಿದ್ದರು. ಮಂಗಳವಾರ ಇನ್ನುಳಿದ 5 ಸಾವಿರ ಪಡೆಯುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಸಂತೋಷ ಸಿಕ್ಕಿಬಿದ್ದಿದ್ದಾರೆ. ಬಾಗಲಕೋಟೆಯ ಎಸಿಬಿ ಡಿವೈಎಸ್‌ಪಿ.ಮಲ್ಲೇಶಪ್ಪ ಮಲ್ಲಾಪೂರ. ಪಿ.ಎಸ್‌.ಐಗಳಾದ ರವೀಂದ್ರ ಹಳ್ಳೂರ. ಚಂದ್ರಶೇಖರ ಮಠಪತಿ ನೇತೃತ್ವದಲ್ಲಿಕಾರ್ಯಾಚರಣೆ ನಡೆಸಿ ಮುಂದಿನ ಕ್ರಮ ಜರುಗಿಸಿ ವಿಚಾರಣೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ