ಆ್ಯಪ್ನಗರ

ಘಟಪ್ರಭಾ ತೀರದಲ್ಲಿ ಮೊಸಳೆ ಪ್ರತ್ಯಕ್ಷ

ಘಟಪ್ರಭಾ ನದಿ ತೀರದ ತಾಲೂಕಿನ ಮಾಚಕನೂರದ ಶಂಕ್ರೆಪ್ಪ ಜೋಗಿವರ ಜಮೀನಿನಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ರೈತರು, ಯುವಕರು ಸೇರಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಪದೇ ಪದೆ ನದಿ ತೀರದ ಜಮೀನುಗಳಲ್ಲಿ ಪ್ರತ್ಯಕ್ಷವಾಗುತ್ತಿರುವುದನ್ನು ಗಮನಿಸಿ ರೈತರು ಆತಂಕಪಡುತ್ತಿದ್ದಾರೆ. ತಾಲೂಕು ಅರಣ್ಯಾಧಿಕಾರಿ ಎಲ್‌.ಬಿ.ದೇಶನೂರ ಸ್ಥಳಕ್ಕೆ ಭೇಟಿ ನೀಡಿ ಮೊಸಳೆಯನ್ನು ಬೇರೆಡೆ ಸ್ಥಳಾಂತರ ಮಾಡಿದ್ದಾರೆ.

Vijaya Karnataka 13 Feb 2019, 8:28 pm
ಮುಧೋಳ: ಘಟಪ್ರಭಾ ನದಿ ತೀರದ ತಾಲೂಕಿನ ಮಾಚಕನೂರದ ಶಂಕ್ರೆಪ್ಪ ಜೋಗಿವರ ಜಮೀನಿನಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ರೈತರು, ಯುವಕರು ಸೇರಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
Vijaya Karnataka Web crocodile


ಪದೇ ಪದೆ ನದಿ ತೀರದ ಜಮೀನುಗಳಲ್ಲಿ ಪ್ರತ್ಯಕ್ಷವಾಗುತ್ತಿರುವುದನ್ನು ಗಮನಿಸಿ ರೈತರು ಆತಂಕಪಡುತ್ತಿದ್ದಾರೆ. ತಾಲೂಕು ಅರಣ್ಯಾಧಿಕಾರಿ ಎಲ್‌.ಬಿ.ದೇಶನೂರ ಸ್ಥಳಕ್ಕೆ ಭೇಟಿ ನೀಡಿ ಮೊಸಳೆಯನ್ನು ಬೇರೆಡೆ ಸ್ಥಳಾಂತರ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ