ಆ್ಯಪ್ನಗರ

ಹೆಗ್ಗನ್ನವರ ಬಾದಾಮಿ ತಹಸೀಲ್ದಾರ್‌

ಬಾದಾಮಿ : ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿ ತಹಸೀಲ್ದಾರ್‌ ಸುಹಾಸ್‌ ಇಂಗಳೆ ಸ್ಥಾನಕ್ಕೆ ಧಾರವಾಡದ ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್‌ ಆಗಿದ್ದ ಮಲ್ಲಿಕಾರ್ಜುನ ಹೆಗ್ಗನ್ನವರ ಶನಿವಾರ ಬಾದಾಮಿ ತಹಸೀಲ್ದಾರ್‌ ಸ್ಥಾನಕ್ಕೆ ಹಾಜರಾಗಿದ್ದಾರೆ.

Vijaya Karnataka 22 Jul 2019, 5:00 am
ಬಾದಾಮಿ : ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿ ತಹಸೀಲ್ದಾರ್‌ ಸುಹಾಸ್‌ ಇಂಗಳೆ ಸ್ಥಾನಕ್ಕೆ ಧಾರವಾಡದ ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್‌ ಆಗಿದ್ದ ಮಲ್ಲಿಕಾರ್ಜುನ ಹೆಗ್ಗನ್ನವರ ಶನಿವಾರ ಬಾದಾಮಿ ತಹಸೀಲ್ದಾರ್‌ ಸ್ಥಾನಕ್ಕೆ ಹಾಜರಾಗಿದ್ದಾರೆ.
Vijaya Karnataka Web mallikarjun heggans badami taluka tahsildar
ಹೆಗ್ಗನ್ನವರ ಬಾದಾಮಿ ತಹಸೀಲ್ದಾರ್‌


ಬಾದಾಮಿ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸಿದ್ದರಾಮಯ್ಯ ಅವರು ತಾಲೂಕ ಮಟ್ಟದ ಅಧಿಕಾರಿಗಳ ವರ್ಗಾವಣೆ ಮೂಲಕ ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕ್ರಮಕಗೊಂಡಿದ್ದರು. ಅದರಿಂದ ವೃತ್ತ ನಿರೀಕ್ಷ ಕ(ಸಿಪಿಐ) ಕೆ.ಎಸ್‌.ಹಟ್ಟಿ ಅವರಿದ್ದ ಸ್ಥಾನಕ್ಕೆ ರಮೇಶ ಹಾನಾಪೂರ ಭಾನುವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ