ಆ್ಯಪ್ನಗರ

ಇವಿಎಂ ಯಂತ್ರ ಸಾಗಿಸಲು ಎಂ.ಬಿ.ಪಾಟೀಲ್ ಶಾಲೆಯ ವಾಹನ ಬಳಕೆ: ಬಿಜೆಪಿ ದೂರು

ಈ ಕುರಿತು ಪಕ್ಷದ ವಕ್ತಾರ ಗೋ.ಮಧುಸೂಧನ್ ಅವರು ಬೆಂಗಳೂರಿನಲ್ಲಿ ದೂರು ನೀಡಿದ್ದಾರೆ.

Vijaya Karnataka Web 3 Nov 2018, 6:37 pm
ಬಾಗಲಕೋಟ: ಜಿಲ್ಲೆಯ ಜಮಖಂಡಿ ಯಲ್ಲಿ ಇವಿಎಂ ಯಂತ್ರ ಸಾಗಿಸಲು ಮಾಜಿ ಸಚಿವ ಎಂ.ಬಿ.ಪಾಟೀಲರ ಶಾಲೆಯ ವಾಹನ ಬಳಸಲಾಗಿದೆ ಎಂದು ಬಿಜೆಪಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದೆ.
Vijaya Karnataka Web evm


ಈ ಕುರಿತು ಪಕ್ಷದ ವಕ್ತಾರ ಗೋ.ಮಧುಸೂಧನ್ ಅವರು ಬೆಂಗಳೂರಿನಲ್ಲಿ ದೂರು ನೀಡಿದ್ದಾರೆ.

ಮತಗಟ್ಟೆಗಳಿಗೆ ಯಂತ್ರ ಸಾಗಿಸಲು ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ಬಿಎಲ್‌ಡಿಇ ಶಾಲೆಗೆ ಸೇರಿದ ವಾಹನ ಬಳಸಲಾಗಿದೆ. ಮಾಜಿ ಸಚಿವರಾಗಿರುವ ಪಾಟೀಲ್ ಅವರ ಶಾಲೆಗೆ ಸೇರಿದ ವಾಹನಗಳನ್ನು ಬಳಸುವುದು ಅಕ್ರಮಕ್ಕೆ ಕಾರಣವಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ