ನೀಡದ ಪರಿಹಾರ, ಬಸ್ ಜಪ್ತಿ
ಜಮಖಂಡಿ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡದ್ದಕ್ಕೆ ಸಾರಿಗೆ ಸಂಸ್ಥೆಯ ಬಸ್ನ್ನು ಜಪ್ತಿ ಮಾಡಲಾಗಿದೆ.
Vijaya Karnataka 22 Jan 2020, 5:00 am
ಜಮಖಂಡಿ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡದ್ದಕ್ಕೆ ಸಾರಿಗೆ ಸಂಸ್ಥೆಯ ಬಸ್ನ್ನು ಜಪ್ತಿ ಮಾಡಲಾಗಿದೆ.
ಕಳೆದ 2009ರಲ್ಲಿರಿಕ್ಷಾಯೊಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಜಯಶ್ರೀ ಶಂಕರ ಮುದೋಳ ಮೃತಪಟ್ಟಿದ್ದರಿಂದ ಹೈಕೋರ್ಟ್ ಸಾರಿಗೆ ಸಂಸ್ಥೆಗೆ 3 ಲಕ್ಷ 95 ಸಾವಿರ ರೂ.ಗಳಷ್ಟು ಪರಿಹಾರ ನೀಡಲು ಆದೇಶಿಸಿತ್ತು. ಆದರೆ ಈವರೆಗೂ ಪರಿಹಾರ ಹಣ ನೀಡಲಾರದ್ದಕ್ಕೆ ಬಸ್ ಜಪ್ತಿ ಮಾಡಲು ಕೋರ್ಟ್ ಆದೇಶ ನೀಡಿದ್ದರಿಂದ ಮಂಗಳವಾರ ಜಮಖಂಡಿ ಬಸ್ ಡಿಪೋದಿಂದ (ಬಸ್ ನಂ.ಕೆಎ29 ಎಫ್1289) ಕೋರ್ಟ್ ಬೇಲಿಫ್ ಎಸ್.ಜಿ.ಹರಳಯ್ಯಾ ಅವರು ಬಸ್್ಸನ್ನು ಜಪ್ತ ಮಾಡಿ ನ್ಯಾಯಾಲಯ ಆವರಣದಲ್ಲಿನಿಲ್ಲಿಸಿದ್ದಾರೆ.
ಈ ಅಪಘಾತದಲ್ಲಿಇನ್ನು 6 ಜನಕ್ಕೆ ಗಾಯವಾಗಿತ್ತು. ಮೃತರ ಸಂಬಂಧಿಕರ ಪರವಾಗಿ ಆರ್.ಕೆ.ನಾಯಿಕ ವಾದ ಮಂಡಿಸಿದ್ದರು.
ಕಳೆದ 2009ರಲ್ಲಿರಿಕ್ಷಾಯೊಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಜಯಶ್ರೀ ಶಂಕರ ಮುದೋಳ ಮೃತಪಟ್ಟಿದ್ದರಿಂದ ಹೈಕೋರ್ಟ್ ಸಾರಿಗೆ ಸಂಸ್ಥೆಗೆ 3 ಲಕ್ಷ 95 ಸಾವಿರ ರೂ.ಗಳಷ್ಟು ಪರಿಹಾರ ನೀಡಲು ಆದೇಶಿಸಿತ್ತು. ಆದರೆ ಈವರೆಗೂ ಪರಿಹಾರ ಹಣ ನೀಡಲಾರದ್ದಕ್ಕೆ ಬಸ್ ಜಪ್ತಿ ಮಾಡಲು ಕೋರ್ಟ್ ಆದೇಶ ನೀಡಿದ್ದರಿಂದ ಮಂಗಳವಾರ ಜಮಖಂಡಿ ಬಸ್ ಡಿಪೋದಿಂದ (ಬಸ್ ನಂ.ಕೆಎ29 ಎಫ್1289) ಕೋರ್ಟ್ ಬೇಲಿಫ್ ಎಸ್.ಜಿ.ಹರಳಯ್ಯಾ ಅವರು ಬಸ್್ಸನ್ನು ಜಪ್ತ ಮಾಡಿ ನ್ಯಾಯಾಲಯ ಆವರಣದಲ್ಲಿನಿಲ್ಲಿಸಿದ್ದಾರೆ.
ಈ ಅಪಘಾತದಲ್ಲಿಇನ್ನು 6 ಜನಕ್ಕೆ ಗಾಯವಾಗಿತ್ತು. ಮೃತರ ಸಂಬಂಧಿಕರ ಪರವಾಗಿ ಆರ್.ಕೆ.ನಾಯಿಕ ವಾದ ಮಂಡಿಸಿದ್ದರು.