ಆ್ಯಪ್ನಗರ

ಕೀಟನಾಶಕ ಮಾರಾಟ: ಪರವಾನಗಿ ರದ್ದು

ಬಾಗಲಕೋಟ: ಇಐ ಡುಪಾಂಟ್‌ ಇಂಡಿಯಾ ಪ್ರೈ.ಲಿ ಸಂಸ್ಥೆಯಿಂದ ಪ್ರಮಾಣಪತ್ರ ಪಡೆಯದೇ ಡ್ಯೂಪಾಂಟ್‌ ಕೋರಾಜಿನ್‌ ಕೀಟನಾಶಕವನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ನಾನಾ ಕೀಟನಾಶಕ ಮಾರಾಟಗಾರರ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Vijaya Karnataka 12 Dec 2018, 5:00 am
ಬಾಗಲಕೋಟ: ಇಐ ಡುಪಾಂಟ್‌ ಇಂಡಿಯಾ ಪ್ರೈ.ಲಿ ಸಂಸ್ಥೆಯಿಂದ ಪ್ರಮಾಣಪತ್ರ ಪಡೆಯದೇ ಡ್ಯೂಪಾಂಟ್‌ ಕೋರಾಜಿನ್‌ ಕೀಟನಾಶಕವನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ನಾನಾ ಕೀಟನಾಶಕ ಮಾರಾಟಗಾರರ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
Vijaya Karnataka Web pesticide sales cancel license
ಕೀಟನಾಶಕ ಮಾರಾಟ: ಪರವಾನಗಿ ರದ್ದು


ಕೃಷಿ ಇಲಾಖೆಯ ಜಾಗೃತಿ ಕೋಶದಿಂದ ಇತ್ತೀಚೆಗೆ ಜಿಲ್ಲೆಯ ನಾನಾ ಕೀಟನಾಶಕ ಮಾರಾಟ ಮಳಿಗೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ ಬಾಗಲಕೋಟದ ಸಾವಿತ್ರಿ ಗಾಣಿಗೇರ ಟ್ರೇಡರ್ಸ್‌, ಮುಧೋಳನ ಮಹಾಲಕ್ಷ್ಮಿ ಪರ್ಟಿಲೈಜರ್‌ಗಳನ್ನು ಕೀಟನಾಶಕ ಕಾಯ್ದೆ 1968 ಹಾಗೂ ಕೀಟನಾಶಕ ನಿಯಮಾವಳಿ 1971 ಉಲ್ಲಂಘಿಸಿರುವುದರಿಂದ ಅವುಗಳ ಪರವಾನಗಿಯನ್ನು ಅಮಾನತ್ತಿನಲ್ಲಿಡಲಾಗಿದೆ. ನಿಯಮ ಮೀರಿ ವಹಿವಾಟು ನಡೆಸುವ ಮಾರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದುಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ