ಆ್ಯಪ್ನಗರ

ಬಾಗಲಕೋಟ: ವೇತನ ಕಡಿತ ಮಾಡಿ ಶೇ 5ರಷ್ಟನ್ನು ದೇಶದ ಅಭಿವೃದ್ಧಿಗೆ ಬಳಸಿ ಎಂದ ರೈಲ್ವೇ ನೌಕರನ ಪತ್ರ ವೈರಲ್

ಸೇವಾವಧಿ ಮುಗಿದ ಬಳಿಕ ವೇತನದಲ್ಲಿ ಕಡಿತ ಮಾಡಲು ಅವಕಾಶ ಕಲ್ಪಿಸುವಂತೆ ಗುರುಪಾದಪ್ಪ ಪಾಟೀಲ್‌ ಎಂಬವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ಪತ್ರವನ್ನು ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ವಂದಾಲ ರೈಲ್ವೆ ಸ್ಟೇಷನ್‌ನಲ್ಲಿ ಪಾಯಿಂಟ್ಸ್ ಮನ್ ಆಗಿರುವ ಗುರುಪಾದಪ್ಪ ಕಳೆದ ಏಳು ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Vijaya Karnataka Web 7 Jun 2019, 12:15 pm
ಬಾಗಲಕೋಟೆ: ಭಾರತದ ಏಳ್ಗೆಗೆ ತನ್ನ ವೇತನದಲ್ಲಿ ಶೇಕಡಾ 5ರಷ್ಟು ಹಣ ಬಳಸಿಕೊಳ್ಳುವಂತೆ ಕೋರಿ ಪತ್ರ ಬಾಗಲಕೋಟೆ ರೈಲ್ವೆ ನೌಕರನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರ ಟ್ವಿಟರ್‌ನಲ್ಲಿ ವೈರಲ್ ಆಗಿದೆ.
Vijaya Karnataka Web Gurupada Patil


ಸೇವಾವಧಿ ಮುಗಿದ ಬಳಿಕ ವೇತನದಲ್ಲಿ ಕಡಿತ ಮಾಡಲು ಅವಕಾಶ ಕಲ್ಪಿಸುವಂತೆ ಗುರುಪಾದಪ್ಪ ಪಾಟೀಲ್‌ ಎಂಬವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ಪತ್ರವನ್ನು ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.


ವಂದಾಲ ರೈಲ್ವೆ ಸ್ಟೇಷನ್‌ನಲ್ಲಿ ಪಾಯಿಂಟ್ಸ್ ಮನ್ ಆಗಿರುವ ಗುರುಪಾದಪ್ಪ ಕಳೆದ ಏಳು ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಶಿಕ್ಷಣ, ಕ್ರೀಡೆ, ರೈತ ಕಲ್ಯಾಣ, ಸೈನ್ಯ ಬಲ, ಅರಣ್ಯ,ಕ್ಷೇತ್ರಕ್ಕೆ ವೇತನದಲ್ಲಿ ಐದು ಕ್ಷೇತ್ರಕ್ಕೆ ತಲಾ ಶೇಕಡಾ 1ರಷ್ಟು ಹಣ ಬಳಸಿಕೊಳ್ಳಲು ಪತ್ರದಲ್ಲಿ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ