ಆ್ಯಪ್ನಗರ

ಸಿನಿಮೀಯ ಮಾದರಿಯಲ್ಲಿ ಕಳ್ಳರ ಚೇಸಿಂಗ್ ಮಾಡಿದ ಗ್ರಾಮಸ್ಥರು

ಕಾರಿನಲ್ಲಿ ಮಿರ್ಜಿ ಗ್ರಾಮಕ್ಕೆ ಬಂದಿದ್ದ ರಾಯಚೂರು ಮೂಲದ ನಾಲ್ವರು ಅಪಹರಣಕಾರರನ್ನು ಗ್ರಾಮಸ್ಥರು ಸೇರಿ ಸಿನಿಮೀಯ ಮಾದರಿಯಲ್ಲಿ ಹಿಡಿದ ಘಟನೆ ನಡೆದಿದೆ.

ವಿಕ ಸುದ್ದಿಲೋಕ 2 Aug 2017, 1:23 pm
ಬಾಗಲಕೋಟ : ಜಿಲ್ಲೆಯ ಕಾರಿನಲ್ಲಿ ಮಿರ್ಜಿ ಗ್ರಾಮಕ್ಕೆ ಬಂದಿದ್ದ ರಾಯಚೂರು ಮೂಲದ ನಾಲ್ವರು ಅಪಹರಣಕಾರರನ್ನು ಗ್ರಾಮಸ್ಥರು ಸೇರಿ ಸಿನಿಮೀಯ ಮಾದರಿಯಲ್ಲಿ ಹಿಡಿದ ಘಟನೆ ನಡೆದಿದೆ.
Vijaya Karnataka Web school kids kidnappers caught by people
ಸಿನಿಮೀಯ ಮಾದರಿಯಲ್ಲಿ ಕಳ್ಳರ ಚೇಸಿಂಗ್ ಮಾಡಿದ ಗ್ರಾಮಸ್ಥರು


ಕಾರಿನಲ್ಲಿ ಬಂದಿದ್ದ ನಾಲ್ವರನ್ನುಅನುಮಾನಿಸಿ ಸಿನಿಮೀಯ ಮಾದರಿಯಲ್ಲಿ ಚೇಸಿಂಗ್ ಮಾಡಿ ಅವರ ಕಾರ್ ಪಲ್ಟಿ ಹೊಡೆಯುವಂತೆ ಮಾಡಿ ಕಾರ್ ದ್ವಂಸಗೊಳಿಸಿ, ಆರೋಪಿಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಚೆ ಥಳಿಸಿದ ಘಟನೆ ಇಂದು 10ಗಂಟೆಗೆ ನಡೆದಿದೆ.

ಶಾಲಾ ಮಕ್ಕಳನ್ನು ಅಪಹರಿಸುತ್ತಿದ್ದಾರೆಂದು ಅನುಮಾನಿಸಿದ ಮಿರ್ಜಿ, ಅವರಾದಿ, ಅರಳಿಮಟ್ಟಿ, ವೆಂಕಟಾಪುರ, ಮಲ್ಲಾಪುರ, ಯರಗುದ್ರಿ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಸಾವಿರಾರು ಜನ ಅಟ್ಯಾಕ್ ಮಾಡಿ ಸೆರೆ ಹಿಡಿದಿದ್ದಾರೆ.

ಗಡಿಯಲ್ಲಿನ ಗೋಕಾಕ್ ತಾಲೂಕಿನ ಕುಲಗೋಡ ಠಾಣೆಗೆ ಮಾಹಿತಿ ತಿಳಿದು ಪೋಲೀಸರು ಆರೋಪಿಗಳನ್ನು ವಿಚಾರಣೆಗೆ ಕರೆದೊಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ